ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರವೂ ಮಳೆ ಜೊತೆಗೆ ಗಾಳಿ ಉಪಟಳ ಮುಂದುವರಿದಿದ್ದು ಹಲವೆಡೆ ಹಾನಿಗಳು ಸಂಭವಿಸಿದ ಕುರಿತು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಕೊಯ್ಲ ಗ್ರಾಮದ ಶೇಖರ್ ಅಂಚನ್ ಅವರ ಬತ್ತದ ಕೃಷಿಗೆ ಹಾನಿ, ಪಿಲಿಮೊಗರು ಗ್ರಾಮದಲ್ಲಿ ಹಲವು ಕೃಷಿ ಮತ್ತು ಮನೆಗಳಿಗೆ ಹಾನಿ ಉಂಟಾಗಿದೆ. ಅಪ್ಪಿ ಪೂಜಾರಿ ಅವರ ಮನೆಗೆ ಭಾಗಶಃ ಹಾನಿ, ಮಾಧವ ಭಟ್ ಅವರ ಅಡಕೆ ತೋಟಕ್ಕೆ ಹಾನಿ, ಅಪ್ಪಿ ಪೂಜಾರಿ ಅವರ ಅಡಕೆ ತೋಟಕ್ಕೆ ಹಾನಿ, ಬಲ್ಲಿದಕೋಡಿ ಎಂಬಲ್ಲಿ ಆನಂದ ಪೂಜಾರಿ ಮನೆಗೆ ಹಾನಿ, ರಮೇಶ್ ಶೆಟ್ಟಿ ತೋಟಕ್ಕೆ ಹಾನಿ, ಶೀನ ಶೆಟ್ಟಿ ಅವರ ಮನೆಗೆ ಭಾಗಶಃ ಹಾನಿ, ಪಿಲಿಮೋಗರು ಗ್ರಾಮದ ಬಲ್ಲಿದಕೋಡಿ ಎಂಬಲ್ಲಿ ಆನಂದ ಪೂಜಾರಿ ಬಿನ್ ಚೀಂಕ್ರ ಪೂಜಾರಿಯವರ ಪಕ್ಕಾ ಮನೆ ಭಾಗಶಃ ಹಾನಿಯಾಗಿರುತ್ತದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮುಂದುವರಿದ ಗಾಳಿ, ಮಳೆ: ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ"