MANGALORE RAIN: ಮಂಗಳೂರು ಮಹಾಮಳೆ, ರಸ್ತೆಯೆಲ್ಲಾ ಹೊಳೆ, ನಾಗರಿಕರಿಗೆ ತೊಂದರೆ: ಮತ್ತಷ್ಟು ಚಿತ್ರಗಳು ಇಲ್ಲಿವೆ — PHOTOS

ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗಿದೆ. ನೀರುಮಾರ್ಗದಲ್ಲಿ 121 ಮಿ.ಮೀ. ಮಳೆಯಾದರೆ, ಪುದುವಿನಲ್ಲಿ 118 ಮಿ.ಮೀ, ಮೇರೆಮಜಲುವಿನಲ್ಲಿ 105 ಮಿ.ಮೀ, ಅಮ್ಟಾಡಿಯಲ್ಲಿ 100 ಮಿ.ಮೀ, ಬಾಳದಲ್ಲಿ 98.5 ಮಿ.ಮೀ, ಬಡಗಬೆಳ್ಳೂರಿನಲ್ಲಿ 97.5 ಮಿ.ಮೀ, ಮಚ್ಚಿನದಲ್ಲಿ 90.5 ಮಿ.ಮೀ, ಕಾವಳಮುಡೂರಿನಲ್ಲಿ 87.5 ಮಿ.ಮೀ, ಮಡಂತ್ಯಾರಿನಲ್ಲಿ 86, ಲಾಯಿಲದಲ್ಲಿ 83.5, ಕಾವಳಪಡೂರಿನಲ್ಲಿ 83, ಮಾಲಾಡಿಯಲ್ಲಿ 83, ಕಲ್ಮಂಜದಲ್ಲಿ 78, ಪಿಲಾತಬೆಟ್ಟಿನಲ್ಲಿ 78, ಸರಪಾಡಿಯಲ್ಲಿ 77, ಎಕ್ಕಾರಿನಲ್ಲಿ 75, ಬಜಪೆಯಲ್ಲಿ 73.5, ಶಿರ್ತಾಡಿಯಲ್ಲಿ 72, ಕುಕ್ಕಿಪ್ಪಾಡಿಯಲ್ಲಿ 68.5, ಕಾಶಿಪಟ್ನದಲ್ಲಿ 66.5,  ಮಂಗಳೂರಿನ ಅಬಕಾರಿ ಭವನ ಸಮೀಪ 66, ಉಳ್ಳಾಲ ಮುನ್ನೂರಿನಲ್ಲಿ 65 ಮಿ.ಮೀ. ಮಳೆ ಸುರಿದಿದೆ. ಉಳಿದ ವಿವರಗಳು ಇಲ್ಲಿವೆ.

Rain fall during Morning 8.30 am to 4.30 pm.

PHOTO: ANUSH KOTTARY

PHOTO CREDIT: ANUSH KOTTARY

Rescue operations by fire service – Kodialgutthu

Rescue operations by fire service – Kodialgutthu

Retaining wall has collapsed into the stormwater drain near Attavara MESCOM, Ward 40, causing blockage and artificial flooding in the area.

Near KMC ATTHAVARA

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "MANGALORE RAIN: ಮಂಗಳೂರು ಮಹಾಮಳೆ, ರಸ್ತೆಯೆಲ್ಲಾ ಹೊಳೆ, ನಾಗರಿಕರಿಗೆ ತೊಂದರೆ: ಮತ್ತಷ್ಟು ಚಿತ್ರಗಳು ಇಲ್ಲಿವೆ — PHOTOS"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*