ಜಾಹೀರಾತು
ಜಾಹೀರಾತು
ಮಾಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳೀಯ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಗುಂಡಿ ಬಿದ್ದ ರಸ್ತೆ ಗೆ ಜಾತ್ರೆ ಸಗಣಿ ಸಾರಿಸಿದ ಹಾಗೆ ಡಾಮರು ಹಾಕಿ ಮುಚ್ಚಿದ್ದಾರೆ. ಸದ್ಯಕ್ಕೆ ವಾಹನ ಚಾಲಕರು ರೇಸ್ ನ ವಾಹನಗಳ ಹಾಗೆ ವಾಹನಗಳನ್ನು ಚಲಾಯಿಸುತ್ತಿದ್ದಾರೆ ಇದರಿಂದ ಮತ್ತಷ್ಟು ಅಪಾಯ ಸಾಧ್ಯತೆ ಇದೆ ಎಂದು ಸ್ಥಳೀಯರು ದೂರಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಾಣಿಯಲ್ಲಿ ರಸ್ತೆಗೆ ಡಾಂಬರು: ವೇಗದ ಸಂಚಾರ ಇದೆ ಹುಷಾರು!!"