ಬಂಟ್ವಾಳ ಬಸ್ತಿಪಡ್ಪುವಿನಲ್ಲಿರುವ ಭದ್ರಾ ಹೋಂ ಅಪ್ಲೈನ್ಸಸ್ ಮತ್ತು ಭಾರತ್ ಪೆಟ್ರೋಲಿಯಂಇನ್ ಆ್ಯಂಡ್ ಔಟ್ ಶೋರೂಂ ವತಿಯಿಂದ ನವರಾತ್ರಿ ಪ್ರಯುಕ್ತ ಭಾನುವಾರ ನಡೆದ ಗೊಂಬೆಗಳಿಗೆ ನವದುರ್ಗೆಯರ ಅಲಂಕಾರ ಸ್ಪರ್ಧೆಯಲ್ಲಿ ಕನ್ಯಾನದ ಯುವಕಲಾವಿದೆ ಜಯಲಕ್ಷ್ಮಿ ಆಚಾರ್ಯ ಹಾಗೂ ಪವಿತ್ರ ಪ್ರದೀಪ್ ತಂಡ ಪ್ರಥಮ ಸ್ಥಾನಗಳಿಸಿದೆ.
ಜಾಹೀರಾತು
ಜಾಹೀರಾತು
ಪುತ್ತೂರಿನ ರೋಹಿಣಿ ರಾಘವ ಆಚಾರ್ಯ ದ್ವಿತೀಯ ಸ್ಥಾನ ಹಾಗೂ ಕಕ್ಕೆಪದವು ನಿವಾಸಿ ಚಿತ್ರಕಲಾ ತೃತೀಯ ಸ್ಥಾನ ಗಳಿಸಿದ್ದಾರೆ. ಬಹುಮಾನ ವಿಜೇತರಿಗೆ ಸಂಸ್ಥೆಯ ಮಾಲೀಕರಾದ ಮಂಜುನಾಥ ಆಚಾರ್ಯ ಹಾಗೂ ಮೇಘಾ ಆಚಾರ್ಯ ಬಹುಮಾನ ವಿತರಿಸಿದರು. ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ಸ್ಪರ್ಧಾ ಕಾರ್ಯಕ್ರಮ ಸಂಯೋಜಿಸಿದರು ಇನ್ನಷ್ಟು ಚಿತ್ರಗಳಿಗೆ ಮುಂದೆ ಓದಿರಿ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಭದ್ರಾ ಹೋಂ ಅಪ್ಲೈನ್ಸಸ್ ನಲ್ಲಿ ಅಲಂಕಾರ ಸ್ಪರ್ಧೆ, ಬಹುಮಾನ ವಿತರಣೆ"