ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರವೂ ಮಳೆ ಜೊತೆಗೆ ಗಾಳಿ ಉಪಟಳ ಮುಂದುವರಿದಿದ್ದು ಹಲವೆಡೆ ಹಾನಿಗಳು ಸಂಭವಿಸಿದ ಕುರಿತು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಕೊಯ್ಲ ಗ್ರಾಮದ ಶೇಖರ್ ಅಂಚನ್ ಅವರ ಬತ್ತದ ಕೃಷಿಗೆ ಹಾನಿ, ಪಿಲಿಮೊಗರು ಗ್ರಾಮದಲ್ಲಿ ಹಲವು ಕೃಷಿ ಮತ್ತು ಮನೆಗಳಿಗೆ ಹಾನಿ ಉಂಟಾಗಿದೆ. ಅಪ್ಪಿ ಪೂಜಾರಿ ಅವರ ಮನೆಗೆ ಭಾಗಶಃ ಹಾನಿ, ಮಾಧವ ಭಟ್ ಅವರ ಅಡಕೆ ತೋಟಕ್ಕೆ ಹಾನಿ, ಅಪ್ಪಿ ಪೂಜಾರಿ ಅವರ ಅಡಕೆ ತೋಟಕ್ಕೆ ಹಾನಿ, ಬಲ್ಲಿದಕೋಡಿ ಎಂಬಲ್ಲಿ ಆನಂದ ಪೂಜಾರಿ ಮನೆಗೆ ಹಾನಿ, ರಮೇಶ್ ಶೆಟ್ಟಿ ತೋಟಕ್ಕೆ ಹಾನಿ, ಶೀನ ಶೆಟ್ಟಿ ಅವರ ಮನೆಗೆ ಭಾಗಶಃ ಹಾನಿ, ಪಿಲಿಮೋಗರು ಗ್ರಾಮದ ಬಲ್ಲಿದಕೋಡಿ ಎಂಬಲ್ಲಿ ಆನಂದ ಪೂಜಾರಿ ಬಿನ್ ಚೀಂಕ್ರ ಪೂಜಾರಿಯವರ ಪಕ್ಕಾ ಮನೆ ಭಾಗಶಃ ಹಾನಿಯಾಗಿರುತ್ತದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ಮುಂದುವರಿದ ಗಾಳಿ, ಮಳೆ: ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ"