ಜಾಹೀರಾತು
ಬಂಟ್ವಾಳ ಶಾಸಕರ 30 ಲಕ್ಷ ರೂ ಅನುದಾನದಲ್ಲಿ ಮಂಚಿ ಗ್ರಾಮದ ನೂಜಿ ಅಲಬೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಜಾಹೀರಾತು
ಈ ಸಂದರ್ಭ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರಮುಖರಾದ ಶಿವಪ್ರಸಾದ್ ಶೆಟ್ಟಿ, ಜಯರಾಮ ನಾಯ್ಕ ಕುಂಟ್ರಕಲ, ನಿಕಟಪೂರ್ವ ಪಂಚಾಯಿತಿ ಅಧ್ಯಕ್ಷರಾದ ಪ್ರಮಿಳಾ, ಮೋಹನ್ದಾಸ್ ಶೆಟ್ಟಿ, ಮೋಹನ್ ಪ್ರಭು, ಕುಸುಮ, ಪುಷ್ಪ ಕಾಮತ್, ಪ್ರತಿಮ, ಕೃಷ್ಣಪ್ಪ ಬಂಗೇರ, ಕೇಶವ ರಾವ್, ಗೋವಿಂದ ನಾಯ್ಕ್, ರಮೇಶ್ ರಾವ್ ಪತ್ತುಮುಡಿ, ಜಯಕಿಶೋರ್ ಭಂಡಾರಿ, ಪ್ರಭಾಕರ್ ಶೆಟ್ಟಿ, ಪ್ರದೀಪ್ ಕಾಮತ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "30 ಲಕ್ಷ ರೂ ಅನುದಾನದ ಸಂಪರ್ಕ ಸೇತುವೆ ಉದ್ಘಾಟನೆ"