ಶ್ರೀ ಗುರುಗಣೇಶ್ ಭಜನಾ ಮಂಡಳಿ ಕೈೂಲ ಆಶ್ರಯದಲ್ಲಿ ನಡೆಯುವ 16ನೇ ವರ್ಷದ ಸತ್ಯನಾರಾಯಣ ಪೂಜೆ ಮತ್ತು ಭಜನಾ ಮಂಗಳೋತ್ಸವ ನವೆಂಬರ್ 2 ರಂದು ಕೈೂಲ ಮಹಾಗಣಪತಿ ದೇವಸ್ಥಾನದದಲ್ಲಿ ನಡೆಯಿತು. ಸ್ವಾಗತ ದ್ವಾರ ಆಕರ್ಷಣೆಯ ಕೇಂದ್ರವಾಗಿದ್ದು, ದ್ವಾರದಲ್ಲಿದ್ದ ತುಳು ಲಿಪಿ ಎಲ್ಲರ ಗಮನ ಸೆಳೆಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಭಜನಾ ಕಾರ್ಯಕ್ರಮ ದ್ವಾರದಲ್ಲಿ ಗಮನ ಸೆಳೆದ ತುಳು ಲಿಪಿ"