ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಎರಡು ರಾಷ್ಟ್ರೀಯ ಹೆದ್ದಾರಿ ಯನ್ನು ಸಂಧಿಸುವ ಮುರ-ಪೇರಮೊಗೇರು ರಸ್ತೆಯ ಗಾಂಧಿ ನಗರ ಎಂಬಲ್ಲಿ ಹೊಸ ರಸ್ತೆಯ ಮೇಲೆ ಗುಡ್ಡೆ ಕುಸಿದಿದೆ.
ಜಾಹೀರಾತು
ಮಂಗಳವಾರ ಸುರಿದ ಮಳೆಗೆ ಈ ಘಟನೆ ನಡೆದಿದ್ದು, ಗುಡ್ಡೆ ಕುಸಿತ ಸ್ಥಳವನ್ನು ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಕುಲಾಲ್ ಪರಿಶೀಲಿಸಿದರು. ಸಮೀಪದ ಮನೆಯೂ ಅಪಾಯದ ಅಂಚಿನಲ್ಲಿದ್ದು ಕ್ರಮಕ್ಕೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ರಾದ ಕುಶಲಪ್ಪ ಕುಲಾಲ್ ಕಜೆ, ಶ್ಯಾಮ್ ಪ್ರಸಾದ್ ಭಟ್,ಉಮೇಶ್ ಪೂಜಾರಿ ಮುರುವ ಉಪಸ್ಥಿತರಿದ್ದರು.
…..
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಜಾಹೀರಾತು
ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮುರ – ಪೇರಮೊಗೆರು ಸಂಪರ್ಕ ರಸ್ತೆಗೆ ಗುಡ್ಡೆ ಕುಸಿತ"