ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಸದ್ಯದ ಜಲಕ್ಷಾಮದ ಕುರಿತು ಹೇಳಿಕೆ ನೀಡಿದ್ದು, ಜನರಿಗೆ ಎಚ್ಚರಿಕೆ ಸಂದೇಶ ಮತ್ತು ಸಲಹೆ ನೀಡಿದ್ದಾರೆ.
ಜಾಹೀರಾತು
ಪಶ್ಚಿಮಘಟ್ಟದಲ್ಲಿಮರಕಡಿದಪರಿಣಾಮ, ನೇತ್ರಾವತಿನದಿತಿರುಗುವಯೋಜನೆಗಳನ್ನುರೂಪಿಸಿದಪರಿಣಾಮಏನೆಂಬುದನ್ನುಈಗಅರ್ಥೈಸುವುದಕ್ಕೆಸಾಧ್ಯವಾಗುತ್ತದೆ. ಕರಾವಳಿಯಲ್ಲಿನೀರಿಲ್ಲದಸ್ಥಿತಿಯನ್ನುಊಹಿಸುವುದೂಸಾಧ್ಯವಿಲ್ಲ. ಆದರೆಈಗಸನ್ನಿವೇಶಕೈಮೀರಿದೆ. ಕಾಲಮಿಂಚಿದೆ. ಇನ್ನೂಜಾಗರೂಕರಾಗಿರಲುಅವಕಾಶವಿದೆ. ಪ್ರತಿಯೊಬ್ಬರೂಗಿಡನೆಡಬೇಕು. ಮರಬೆಳೆಸಬೇಕು. ನೀರಿಂಗಿಸುವಯೋಜನೆಯನ್ನುಪ್ರತಿಯೊಬ್ಬರೂಜಾರಿಗೊಳಿಸಬೇಕು. ಉಷ್ಣಾಂಶಏರುವಸ್ಥಿತಿಮುಂದುವರೆಯಲಿರುವುದುರಿಂದಎಲ್ಲರೂನೀರನ್ನುಹಿತಮಿತವಾಗಿಬಳಸಬೇಕು. ಒಂದೊಂದುಹನಿಯನ್ನೂಉಳಿಸಿ, ಇತರರಿಗೆಉಪಕರಿಸಬೇಕು ಎಂದು ಶ್ರೀಗಳು ಸಂದೇಶ ನೀಡಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "ಪಶ್ಚಿಮ ಘಟ್ಟಕ್ಕೆ ಕೊಡಲಿ ಇಂದಿನ ಸ್ಥಿತಿಗೆ ಕಾರಣ – ಮಾಣಿಲಶ್ರೀ"