ತುಳು ಲಿಪಿ ಎಂದರೆ ಯಾಕಷ್ಟು ಕೀಳರಿಮೆ?
ಲಿಪಿ ಇದ್ದಾಗಲೂ ಕೆಲ ವಿದ್ವಾಂಸರು ತುಳುವಿಗೆ ಲಿಪಿಯ ಅಗತ್ಯವೇ ಇಲ್ಲ ಎಂದು ವಾದಿಸುತ್ತಾರೆ. ಇದು ಸರಿಯೇ? ಬಿ.ತಮ್ಮಯ್ಯ www.bantwalnews.com ಅಂಕಣ – ನಮ್ಮ ಭಾಷೆ
ಲಿಪಿ ಇದ್ದಾಗಲೂ ಕೆಲ ವಿದ್ವಾಂಸರು ತುಳುವಿಗೆ ಲಿಪಿಯ ಅಗತ್ಯವೇ ಇಲ್ಲ ಎಂದು ವಾದಿಸುತ್ತಾರೆ. ಇದು ಸರಿಯೇ? ಬಿ.ತಮ್ಮಯ್ಯ www.bantwalnews.com ಅಂಕಣ – ನಮ್ಮ ಭಾಷೆ
॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒ಮಕ್ಕಳ ಹಕ್ಕುಗಳ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಮಕ್ಕಳ ಗ್ರಾಮಸಭೆಯಲ್ಲಿಯೇ ಮಕ್ಕಳ ಭಾಗವಹಿಸುವ ಹಕ್ಕನ್ನು ಗ್ರಾಮಪಂಚಾಯತ್ ಕಸಿದುಕೊಂಡಿದೆ ಎಂದು ನಾನು ನೇರವಾಗಿ ಹೇಳಿದ್ದು, ಕೆಲವರ ಕಣ್ಣನ್ನು ಕೆಂಪಾಗಿಸಿತು. ಮೌನೇಶ ವಿಶ್ವಕರ್ಮ www.bantwalnews.com ಅಂಕಣ – ಮಕ್ಕಳ ಮಾತು
ನಿಮ್ಮಲ್ಲೇ ಬೆಳೆದ ಹೂವು ಹಣ್ಣು ತರಕಾರಿಗಳು ತಾಜಾ ಮತ್ತು ವಿಷಮುಕ್ತವಾಗಿರುತ್ತವೆ. ಒಂದಿಷ್ಟು ಮನಸ್ಸು ಮಾಡಿ ಇದ್ದಷ್ಟು ಜಾಗದಲ್ಲೇ ಉಪಯುಕ್ತವಾದದ್ದನ್ನು ಬೆಳೆಸಿ, ಉಪಯೋಗಿಸಿ, ಹಂಚಿ, ಆನಂದಿಸಿ.. ಅನಿತಾ ನರೇಶ್ ಮಂಚಿ www.bantwalnews.com ಅಂಕಣ – ಅನಿಕತೆ
ಸಣ್ಣ ಮಕ್ಕಳಿಂದ ವಯಸ್ಸಾಗುವ ಹಂತದವರೆಗೆ ನಾವು ವಾಹನಗಳನ್ನು ಗಮನಿಸುವ ರೀತಿಯೇ ಬೇರೆ. ಡಾ. ಅಜಕ್ಕಳ ಗಿರೀಶ ಭಟ್ www.bantwalnews.com ಅಂಕಣ – ಗಿರಿಲಹರಿ
ಕೆಲವರು ಇಂಗ್ಲೀಷ್ ಮಕ್ಕಳಿಗೆ ಬರಲೆಂದು ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ. ಆಗ ಅದು ತುಂಬಾ ನಾಟಕೀಯವಾಗಿ ತೋರುತ್ತದೆ. ಭಾಷೆ ಸಹಜವಾದ ಸಂವಹನವಾಗಬೇಕು ಬಿ.ತಮ್ಮಯ್ಯ www.bantwalnews.com ಅಂಕಣ – ನಮ್ಮ ಭಾಷೆ
ಮಕ್ಕಳ ಹಕ್ಕು, ಪ್ರತಿಭಟನೆ,ದ್ವೇಷ ಏನೂ ಗೊತ್ತಿಲ್ಲದ ಉಮಾಶ್ರೀಯ ಹೂವಿನಂತಾ ಮುಗ್ದಮನಸ್ಸಿನಿಂದ ಆ ಬಗೆಯ ಆಕ್ರೋಶ ಹೊರಬಂದಿತೆಂದರೆ, ಆಕೆ ಮತ್ತು ಆ ಮಕ್ಕಳೆಲ್ಲರೂ ಎಷ್ಟು ಸಂಕಟ ಅನುಭವಿಸಿದ್ದರೋ ಏನೋ.. ಮೌನೇಶ ವಿಶ್ವಕರ್ಮ www.bantwalnews.com ಅಂಕಣ – ಮಕ್ಕಳ ಮಾತು
ಸಮಾನತೆಯ ಈ ಯುಗದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಸೌಜನ್ಯಪೂರ್ವಕ ನಡವಳಿಕೆ ರೂಢಿಸಿಕೊಳ್ಳುವುದು ಇಂದಿನ ಅಗತ್ಯ ಹರೀಶ ಮಾಂಬಾಡಿ bantwalnews.com ಅಂಕಣ ವಾಸ್ತವ
ಪ್ರತಿ ಬಾರಿ ದಶಂಬರ ಕೊನೆಯಾಗುತ್ತ ಬಂದಂತೆ ನಾನು ಮನಸ್ಸಿನಲ್ಲಿ ಮಾಡಿಕೊಳ್ಳುವ ಸಂಕಲ್ಪ ಏನೆಂದರೆ ಜನವರಿ ಒಂದನೇ ತಾರೀಕಿನಿಂದಲೇ ದಿನಾಕ್ಷರಿ ಬರೆಯಬೇಕು. ಡಾ. ಅಜಕ್ಕಳ ಗಿರೀಶ ಭಟ್ www.bantwalnews.com ಅಂಕಣ – ಗಿರಿಲಹರಿ
ಮಲೆಯಾಳಿಗಳು ಎಲ್ಲಿ ಹೋದರೂ ಮಲೆಯಾಳ ಭಾಷೆ ಮಾತನಾಡುತ್ತಾರೆ, ಓದುತ್ತಾರೆ. ಹೊರರಾಜ್ಯ, ದೇಶಗಳಲ್ಲಿರುವ ತುಳುವರೂ ತುಳು ಭಾಷೆಯನ್ನು ಮರೆತಿಲ್ಲ. ಬಿ.ತಮ್ಮಯ್ಯ www.bantwalnews.com ಅಂಕಣ – ನಮ್ಮ ಭಾಷೆ
ಹಿರಿಯರೊಬ್ಬರು ಹೇಳುವಂತೆ ಕೆಲವು ಸಂದರ್ಭಗಳಲ್ಲಿ ಮನೆಗಳಲ್ಲಿ ಸಿಗುವ ಅತಿಯಾದ ಪ್ರೀತಿ, ಸಲುಗೆ ಮನೆಮಕ್ಕಳನ್ನು ಹಾದಿ ತಪ್ಪಿಸುತ್ತದೆಯಾದರೆ, ಹಲವು ಸಂದರ್ಭಗಳಲ್ಲಿ ಮಕ್ಕಳ ಬಗೆಗಿನ ಹೆತ್ತವರ ನಿರ್ಲಕ್ಷ್ಯ ಧೋರಣೆ , ಮಕ್ಕಳಲ್ಲಿ ಕಾಡುವ ಅನಾಥಪ್ರಜ್ಞೆ ಮಕ್ಕಳನ್ನು ತಪ್ಪುದಾರಿಯಲ್ಲಿ ಮುನ್ನಡೆಸುತ್ತದೆಯಂತೆ.