ಆಷಾಢ ಮಾಸದ ಶುಕ್ರವಾರದಂದು ನಿಮಿಷಾಂಬಾ ದೇವಿಗೆ ವಿಶೇಷ ಪೂಜೆ ಮಾಡುವುದು ಬಹಳ ಶ್ರದ್ಧೆಯ ವಿಷಯ. ವಿಶೇಷವಾಗಿ ಈ ದಿನದಂದು ಒಂದು ನಿರ್ದಿಷ್ಟ ಹೂವನ್ನು ಅರ್ಪಿಸಿದರೆ, ಕೆಲವು ರಾಶಿಯವರಿಗೆ ಅದರಿಂದ ಶುಭ ಫಲಗಳು ದೊರೆಯುತ್ತವೆ ಎಂದು ಶಾಸ್ತ್ರದ ನಂಬಿಕೆ ಇದೆ. ಈ ಕುರಿತು ದೈವಜ್ಞ ಪಂಡಿತ್ ಕೃಷ್ಣ ಭಟ್ (ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ದೂರವಾಣಿ ಸಂಖ್ಯೆ 9535156490 ) ವಿವರವಾದ ಮಾಹಿತಿ ನೀಡಿದ್ದಾರೆ.
ಹೂವು: ಕಮಲ ಹೂವು
ದೇವಿಗೆ ಅರ್ಪಿಸಬೇಕಾದ ಹೂವು:ನಿಮಿಷಾಂಬಾ ದೇವಿಗೆ ಕಮಲ ಹೂವನ್ನ ಅರ್ಪಿಸಿದರೆ, ಅದು ವಿಷ್ಣು ದೇವಿ ರೂಪದ ಆಶೀರ್ವಾದವನ್ನು ಪಡೆಯಲು ಸಹಾಯಮಾಡುತ್ತದೆ.
ಯಾವ ರಾಶಿಗೆ ಇದು ವಿಶೇಷವಾಗಿ ಶುಭವಾಗುತ್ತದೆ?
ಮೇಷ ರಾಶಿ, ಕಟಕ ರಾಶಿ, ತುಲಾ ರಾಶಿ. ಮೀನ ರಾಶಿ,
ಈ ರಾಶಿಯವರು ಈ ಹೂವನ್ನು ಅರ್ಪಿಸಿದರೆ: ಆರೋಗ್ಯದಲ್ಲಿ ಸುಧಾರಣೆ, ಮನಸಿಗೆ ಶಾಂತಿ, ಕುಟುಂಬದಲ್ಲಿ ನೆಮ್ಮದಿ, ಉದ್ಯೋಗ ಅಥವಾ ವ್ಯವಹಾರದಲ್ಲಿ ಉತ್ತಮತೆ ದೊರಕುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಟಿಪ್:
ಆಷಾಢ ಶುಕ್ರವಾರದಂದು, ಬೆಳಿಗ್ಗೆ ಸ್ನಾನಮಾಡಿ ಶುದ್ಧವಾಗಿ, ನಿಮಿಷಾಂಬಾ ದೇವಿಯ ಮುಂದೆ ಕಮಲ ಹೂವನ್ನಿಟ್ಟು, ಈ ಮಂತ್ರವನ್ನು ಜಪಿಸಬಹುದು:
“ಓಂ ಐಂ ಹ್ರೀಂ ಕ್ಲೀಂ ನವದುರ್ಗಾಯೈ ನಮಃ” (11 ಅಥವಾ 21 ಬಾರಿ)
ಮಾಹಿತಿ : ರಾಯರ ಪರಮಭಕ್ತರಾದ ದೈವಜ್ಞ ಪಂಡಿತ್ ಕೃಷ್ಣ ಭಟ್ ಜ್ಯೋತಿಷಿ ಸಂಪರ್ಕ 9535156490

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ದೂರವಾಣಿ ಸಂಖ್ಯೆ: 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 (Advt)
ವಿ.ಸೂ: ಈ ಲೇಖನ, ವಿಚಾರಗಳಿಗೆ ಸಂಬಂಧಪಟ್ಟಂತೆ ಅಭಿಪ್ರಾಯಗಳೆಲ್ಲವೂ ಲೇಖಕರದ್ದೇ ಆಗಿದ್ದು, ಇದಕ್ಕೂ ಬಂಟ್ವಾಳನ್ಯೂಸ್ ಗೂ ಯಾವುದೇ ಸಂಬಂಧವಿಲ್ಲ. ಓದುಗರ ವಿವೇಚನೆಗೆ ಇಲ್ಲಿರುವ ಶಿಫಾರಸು, ಸಲಹೆಗಳನ್ನು ಬಿಡಲಾಗಿದೆ.
Note: All opinions regarding the article published in Bantwalnews and the related issues belonging to the respected articles are those of the author, and this has no relation to BantwalNews. Recommendations and suggestions provided here are left for the readers consideration.
Be the first to comment on "ನಿಮಿಷಾಂಬಾ ದೇವಿಗೆ ಈ ಒಂದು ಹೂವು ಅರ್ಪಿಸಿದರೆ ಯಾವ ರಾಶಿಯವರಿಗೆ ಶುಭ?"