ಜವಾಹರ್ ಬಾಲ್ ಮಂಚ್ ವತಿಯಿಂದ ದಾವಣೆಗೆರೆಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳೊತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದಿಂದ ಜವಾಹರ್ ಬಾಲ್ ಮಂಚ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಶೈಲಜಾ ರಾಜೇಶ್ ನೇತೃತ್ವದಲ್ಲಿ 25 ಮಕ್ಕಳು ಭಾಗವಹಿಸಿದ್ದು ಅವರಲ್ಲಿ 5 ಮಕ್ಕಳು ರಾಜಸ್ಥಾನದ ಜೈಪುರ ದಲ್ಲಿ ನಡೆಯುವ ರಾಷ್ಟ್ರಮಟ್ಟದ ಮಕ್ಕಳೊತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಯಕ್ಷನೃತ್ಯದಲ್ಲಿ ಪಂಜಾಲಕಟ್ಟೆಯ ಶಾನ್ವಿ ಪೂಜಾರಿ, ಹಾಗೂ ಯಶಸ್ವಿನಿ, ಭರತನಾಟ್ಯದಲ್ಲಿ ಮಂಗಳೂರಿನ ವೈಷ್ಣವಿ , ಹಾಗೂ ಧನಲಕ್ಷ್ಮೀ ಚಿತ್ರಕಲೆಯಲ್ಲಿ ಬಂಟ್ವಾಳ ಸಿದ್ಧಾಕಟ್ಟೆ ಅನೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ದಕ್ಷಿಣ ಕನ್ನಡದ 5 ಮಕ್ಕಳು ರಾಷ್ಟ್ರಮಟ್ಟದ ಮಕ್ಕಳೊತ್ಸವ ಕ್ಕೆ ಆಯ್ಕೆ"
Be the first to comment on "ದಕ್ಷಿಣ ಕನ್ನಡದ 5 ಮಕ್ಕಳು ರಾಷ್ಟ್ರಮಟ್ಟದ ಮಕ್ಕಳೊತ್ಸವ ಕ್ಕೆ ಆಯ್ಕೆ"