ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ರಥೋತ್ಸವದ 4ನೇ ದಿನ ಶ್ರೀ ದೇವರ ಪುನರ್ ಪ್ರತಿಷ್ಠಾ ದಿನ ಅಂದರೆ ಶ್ರೀ ದೇವರ ಮೃಗಬೇಟೆಯ ದಿವಸ ಶ್ರೀ ಕಾಶೀ ಮಠಾಧೀಶರಾದ ಸಂಯಮೀಂದ್ರ ತೀರ್ಥಸ್ವಾಮಿಜಿಯವರ ದಿವ್ಯ ಅಮೃತ ಹಸ್ತಗಳಿಂದ 200ನೇ ವರ್ಷದ ರಥೋತ್ಸವದ ಅಂಗವಾಗಿ ಶ್ರೀ ದೇವರ ಹಾಗೂ ಪಟ್ಟದ ದೇವರಿಗೆ ನೂತನ 2 ಸ್ವರ್ಣ ಹಾರಗಳನ್ನು ಶ್ರೀ ವೆಂಕಟರಮಣ ದೇವರಿಗೆ ಹಾಗೂ ಪಟ್ಟದ ಶ್ರೀನಿವಾಸ ದೇವರಿಗೆ ಇಂದು ಸಮರ್ಪಿಸಲಾಯಿತು
![](https://i0.wp.com/bantwalnews.com/wp-content/uploads/2024/03/WhatsApp-Image-2024-03-15-at-1.35.58-PM.jpeg?resize=576%2C1024&ssl=1)
ಚಿತ್ರ: ಬಸ್ತಿ ಮಾಧವ ಶೆಣೈ
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಬಂಟ್ವಾಳ ಬ್ರಹ್ಮರಥೋತ್ಸವ: ಶ್ರೀದೇವರಿಗೆ ಸ್ವರ್ಣಹಾರ ಸಮರ್ಪಣೆ"