ಜಾಹೀರಾತು
ಜಾಹೀರಾತು
ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಬೆಳಕು ಸೇವಾ ಟ್ರಸ್ಟ್ ಎಂಬ ಯುವ ಸಂಘಟನೆಯನ್ನು ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನ ದ ಮಾಜಿ ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಶ್ರೀ ಅಪ್ರಾಯ ಪೈಗಳು ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಂಭುಕುಮಾರ್ ಶರ್ಮ ಇವರು ದೀಪ ಬೆಳಗಿಸಿ ಲೋಗೋ ಬಿಡುಗಡೆಯ ಮೂಲಕ ಉದ್ಘಾಟಿಸಿದರು..ವಿಶ್ವನಾಥ ಪೂಜಾರಿ ಸಾದಿಕುಕ್ಕು, ಗಂಗಾಧರ ಗೌಡ,ವಸಂತ್, ಜಗದೀಶ್, ಯೋಗೀಶ್,ಮನೋಹರ್,ಪ್ರಶಾಂತ್, ದಿನೇಶ್ ಮಡಲ,ತಿಮ್ಮಪ್ಪ ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.ಹರೀಶ್ ಮಂಜೊಟ್ಟಿ ನಿರೂಪಿಸಿ, ದೀಪಕ್ ಪೆರಾಜೆ ಪ್ರಸ್ತಾವನೆಗೈದು, ಪ್ರದೀಪ್ ಮಡಲ ಸ್ವಾಗತಿಸಿ ಲೋಹಿತ್ ಮಡಲ ವಂದಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬುಡೋಳಿಯಲ್ಲಿ ಬೆಳಕು ಸೇವಾ ಟ್ರಸ್ಟ್ ಉದ್ಘಾಟನೆ"