ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ ನಡೆಯಿತು. ವಿದ್ಯಾಕೇಂದ್ರದ ಕೋಶಾಧಿಕಾರಿ ಮತ್ತು ನ್ಯಾಯವಾದಿ ಸತೀಶ್ ಭಟ್ ಶಿವಗಿರಿ ಮಾತನಾಡಿ, ಸಂವಿಧಾನಕ್ಕೆ ಬದ್ಧರಾಗಿ ನಾವು ನಡೆದುಕೊಳ್ಳಬೇಕು ಎಂದರು.
ಜಾಹೀರಾತು
ಇದೇ ಸಂದರ್ಭ ಸಾಮೂಹಿಕ ಹುಟ್ಟುಹಬ್ಬ ಆಚರಣೆಯೂ ನಡೆಯಿತು. ಪ್ರೀತಾ ಹುಟ್ಟುಹಬ್ಬದ ಕುರಿತು ಮಾತನಾಡಿದರು. ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಸಹಪ್ರಾಧ್ಯಾಪಕಿ ರಾಜೀವಿ ಶುಭ ಸಂದೇಶ ನೀಡಿದರು. ದಯಾನಂದ ಗೋಳ್ತಮಜಲು, ಸಹಸಂಚಾಲಕ ರಮೇಶ್ ಎನ್, ಆಡಳಿತಾಧಿಕಾರಿ ಶಾಂಭವಿ ಎ, ಮುಖ್ಯೋಪಾಧ್ಯಾಯ ಗೋಪಾಲ ಎಂ. ಹಾಜರಿದ್ದರು. ಭೂಷಣ್ ಕಾರ್ಯಕ್ರಮ ನಿರೂಪಿಸಿದರು. ಚಿನ್ಮಯ್ ಸ್ವಾಗತಿಸಿದರು. ಅಕ್ಷತಾಲಕ್ಷ್ಮೀ ವಂದಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ"