ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಅಜ್ಜಿಬೆಟ್ಟು 125 ನೇ ಬೂತ್ ಸಮಿತಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮ ದಿನದ ಹಿನ್ನಲೆಯಲ್ಲಿ ನಾಳೆ ಶಾಲೆ ಗಳ ಪುನರ್ ಆರಂಭದ ನಿಮಿತ್ತ ಅಜ್ಜಿಬೆಟ್ಟು ಸರಕಾರಿ ಶಾಲೆಯಲ್ಲಿ ಕಾರ್ಯಕರ್ತರಿಂದ ಶ್ರಮದಾನ ನಡೆಸುವ ಮುಖಾಂತರ ಸೇವೆ ಮತ್ತು ಸಮರ್ಪಣಾ ಅಭಿಯಾನದಲ್ಲಿ ತೊಡಗಿಸಿಕೊಂಡರು.
ಬೂತ್ ಸದಸ್ಯರಿಂದ ಪ್ರಧಾನಿ ನರೇಂದ್ರಮೋದಿಯವರಿಗೆ ಜನುಮ ದಿಂದ ಶುಭಾಶಯಗಳನ್ನು ಕೋರಿ ಅಂಚೆ ಅಭಿಯಾನ ಮತ್ತು ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ನರೇಂದ್ರ ಮೋದಿಯವರಿಂದ ಪ್ರೇರಣೆ ಪಡೆದು ಪ್ರತಿಜ್ಞಾವಿಧಿ ಸ್ವೀಕರಿಸಿದರು ಪ್ರಮುಖರಾದ ಗೋಪಾಲ್ ಸುವರ್ಣ ,ಪ್ರದೀಪ್ ಅಜ್ಜಿಬೆಟ್ಟು ,ರಾಜೇಶ್ ಬಿ.ಸಿ ರೋಡ್ , ಶ್ರೀನಿವಾಸ್ , ಲೋಕೇಶ್ ಮಠ ,ಉದಯ್ ಅಮೀನ್, ಜಯಂತ್ ಅಗ್ರಬೈಲ್, ಡಾ. ಬಾಲಕೃಷ್ಣ , ಲಕ್ಷ್ಮಣ್ ಅಗ್ರಬೈಲ್, ಗಣೇಶ್, ಪ್ರಣಾಮ್ ಅಜ್ಜಿಬೆಟ್ಟು, ಆಶಿಶ್ ಅಜ್ಜಿಬೆಟ್ಟು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಜ್ಜಿಬೆಟ್ಟುವಿನಲ್ಲಿ ಬಿಜೆಪಿ ಅಜ್ಜಿಬೆಟ್ಟು ಬೂತ್ ಸಮಿತಿ ವತಿಯಿಂದ ಸ್ವಚ್ಛತಾ ಅಭಿಯಾನ"