ಬಂಟ್ವಾಳ ತಾಲೂಕು: ಗ್ರಾಪಂ ಚುನಾವಣೆಯ 822ರಲ್ಲಿ 282 ವಿಜೇತ ಅಭ್ಯರ್ಥಿಗಳ ವಿವರ ಇಲ್ಲಿದೆ

ಬಂಟ್ವಾಳ ತಾಲೂಕಿನ ಒಟ್ಟು 57 ಗ್ರಾಪಂಗಳಲ್ಲಿ 822 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1925 ಮಂದಿ ಸ್ಪರ್ಧೆಗಿಳಿದಿದ್ದರು. ಮತ ಎಣಿಕೆ ಬುಧವಾರ ಮೊಡಂಕಾಪಿನ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ನಡೆಯುತ್ತಿದ್ದು, ಸಂಜೆ 8.30ಕ್ಕೆ ಆಯೋಗ ಪ್ರಕಟಿಸಿದ ವಿಜೇತ ಅಭ್ಯರ್ಥಿಗಳ ವಿವರ ಹೀಗಿದೆ.

ಅಮ್ಮುಂಜೆ:  ಕಾರ್ತಿಕ್ ಬಲ್ಲಾಳ್, ಭಾಗೀರತಿ, ಪ್ರಮೀಳಾ, ರವೀಂದ್ರ, ರೊನಾಲ್ಡ್ ಡಿಸೋಜ, ಲೀಲಾವತಿ, ಫೌಝಿಯಾ, ಅಬ್ದುಲ್ ರಝಾಕ್, ನೆಫೀಸಾ, ಲಕ್ಷ್ಮೀ, ವಾಮನ ಆಚಾರ್ಯ, ರಾಧಾಕೃಷ್ಣ ತಂತ್ರಿ, ಲೀಲಾವತಿ

ಕರಿಯಂಗಳ : ಗೀತಾ ಎಸ್, ಲಕ್ಷ್ಮೀಶ ಶೆಟ್ಟಿ, ಕೆ.ಅಬ್ದುಲ್ ಖಾದ್ರಿ, ವೀಣಾ, ಗೀತಾ, ನಾಗವೇಣಿ, ಮಹಮ್ಮದ್ ಶಮೀಮ್, ಲೋಕೇಶ್ ಪೂಜಾರಿ, ಚಂದ್ರಾವತಿ, ರಾಧಾ, ಚಂದ್ರಹಾಸ ಪಲ್ಲಿಪ್ಪಾಡಿ, ರಾಜು ಜಿ.ಕೋಟ್ಯಾನ್

ಜಾಹೀರಾತು

ಸಜಿಪಪಡು: ಪ್ರತಿಮಾ, ವಿಠಲದಾಸ, ಎಚ್.ಪುಷ್ಪಾ, ಕುಸುಮಾ, ಭಾಸ್ಕರ ನಾಯಕ್, ಸುರೇಶ್, ಕಾವ್ಯಶ್ರೀ, ಹರಿಶ್ಚಂದ್ರ

ಮಂಚಿ: ಫಾತಿಮತ್ ಜೊಹರಾ, ಜಿ.ಎಂ.ಇಬ್ರಾಹಿಂ, ರಮೀಝಾ, ಉಷಾ ಶೆಟ್ಟಿ, ಮೋಹನದಾಸ ಶೆಟ್ಟಿ, ಮೋಹನ ಪ್ರಭು, ಪ್ರಮೀಳಾ, ಶೋಭಾ, ಅಬ್ದುಲ್ ಅಜೀಜ್.

ಸಜಿಪಮುನ್ನೂರು:  ಚಂದ್ರಕಲಾ, ಗಣೇಶ್, ಸಂದೀಪ್ ಕುಮಾರ್, ಅಬುಬಕ್ಕರ್ ಸಿದ್ದಿಕ್ ಚಿಕನ್, ಸಬೀನಾ, ಇಮ್ರಾನ್ ಜಬ್ಬಾರ್, ವಹಿದಾ ಬಾನು, ಜಮಾಲುದ್ದೀನ್ ರೋಯಲ್, ಅಬ್ದುಲ್ ಸಮೀರ್, ರಝಿಯಾ ಲತೀಫ್, ಸಾಜಿದ ಖಾಸಿಂ ಟೈಲರ್

ಜಾಹೀರಾತು

ಸರಪಾಡಿ: ಲೀಲಾವತಿ, ದಿನೇಶ್ ಗೌಡ, ಧನಂಜಯ ಶೆಟ್ಟಿ, ಸೌಮ್ಯಲತಾ, ರೇಶ್ಮಾ, ವಿನ್ಸೆಂಟ್ ಪಿಂಟೊ, ಕುಸುಮಾ, ಬಾಲಕೃಷ್ಣ ಸುವರ್ಣ, ಜಯಂತಿ ವಚ್ಚಾರು, ಲೀಲಾ, ರಾಮಕೃಷ್ಣ ಮಯ್ಯ, ಇಂದಿರಾ

ನಾವೂರು: ಇಂದಿರಾ, ವಸಂತಿ, ಜನಾರ್ದನ ಪೂಜಾರಿ, ಲೀಲಾ, ಸುಜಾತಾ, ತ್ರಿವೇಣಿ, ವಿಜಯ್,ಮಹಮ್ಮದ್ ಎಂ ಪಟ್ಲ, ಬಿ.ಉಮೇಶ್ ಕುಲಾಲ್, ಲವೀನಾ ಶಾಂತಿ ಡಿಸೋಜ, ಯೋಗೀಶ್ ಪಡೀಲ್ ಬೆಟ್ಟು, ಪಿ.ಫಾರೂಕ್ ಸುಲ್ತಾನ್ ಕಟ್ಟೆ, ಪಿ.ಸುವರ್ಣ ಕುಮಾರ್ ಜೈನ್, ಲವೀನಾ ವಿಲ್ಮಾ ಡಿಸೋಜ.ಜ್ಯೋತಿ, ನಾರಾಯಣ ಕೆ, ತ್ರಿಶಲಾ

ಮಾಣಿಲ: ಶೋಭಾ ಕೆ, ಮಾಲತಿ ಎನ್.ಕೆ, ರಾಜೇಶ್ ಕುಮಾರ್ ಬಾಳೆಕಲ್ಲು, ಶ್ರೀಧರ ಬಾಳೆಕಲ್ಲು, ರಾಜೇಶ್ ಕುಮಾರ್ ಬಿ, ವನಿತಾ, ಗೀತಾ, ಚಂದ್ರಶೇಖರ್ ಪೂಜಾರಿ,

ಜಾಹೀರಾತು

ಅನಂತಾಡಿ: ರಶ್ಮಿ ಎಸ್.ಎನ್, ಮಮಿತಾ ಕೆ. ಕಿದೆನಾರು, ಪುರಂದರ ಗೌಡ, ಸಂಧ್ಯಾ ಕೆ, ಗಣೇಶ್ ಪೂಜಾರಿ, ಕುಸುಮಾಧರ ಗೌಡ, ಸುಜಾತಾ ಗೋಳಿಕಟ್ಟೆ,

ಮಾಣಿ : ಸೀತಾ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಇಬ್ರಾಹಿಂ ಕೆ, ರಮಣಿ, ಸುದೀಪ್ ಕುಮಾರ್ ಶೆಟ್ಟಿ, ಮಿತ್ರಾಕ್ಷಿ, ಕೆ.ನಾರಾಯಣ ಶೆಟ್ಟಿ, ಸುಜಾತಾ, ಬಾಲಕೃಷ್ಣ ಆಳ್ವ ಕೊಡಾಜೆ, ಪ್ರೀತಿ ಪಿರೇರಾ

ಗೋಳ್ತಮಜಲು: ಇಕ್ಬಾಲ್, ಮಹಮ್ಮದ್ ಮುಸ್ತಾಫ, ಪ್ರೇಮ, ಹರಿಣಾಕ್ಷಿ, ಅಭಿಷೇಕ್ ಎನ್ ನೆಟ್ಲ, ಯೂಸುಫ್ ಹೈದರ್, ಸುಮಯ್ಯಾ,

ಜಾಹೀರಾತು

ಮೇರಮಜಲು:  ಚೆನ್ನಮ್ಮ, ಅನಿಲ್ ಫೆರ್ನಾಂಡಿಸ್, ಜಯಶ್ರೀ, ಅಶೋಕ್ ಪೂಜಾರಿ, ವೃಂದಾ, ಫ್ರಾನ್ಸಿಸ್ ಮೆಂಡೋನ್ಸಾ, ಸುಗಂಧಿ, ವಿಮಲ ನಾಯ್ಕ, ಸತೀಶ್ ನಾಯ್ಕ, ಸವಿತಾ, ಹರಿಣಾಕ್ಷಿ, ಪದ್ಮನಾಭ ಶೆಟ್ಟಿ

ವಿಟ್ಲಮುಡ್ನೂರು: ಚಂದ್ರಾವತಿ, ರೋಹಿಣಿ, ಉಮೇಶ್, ಸಾಬಿರ, ಸಿದ್ದೀಕ್, ಮರಿಯಮ್ಮ, ಭಾರತಿ, ಜಯಪ್ರಕಾಶ್ ನಾಯಕ್, ಲೋಕೇಶ್ ಗೌಡ, ಪುನೀತ್ ಮಾಡತ್ತಾರು, ಮಹಾಬಲೇಶ್ವರ ಭಟ್ ಆಲಂಗಾರು, ಪ್ರೇಮಲತಾ

ಪಿಲಾತಬೆಟ್ಟು: ವನಿತಾ, ಪುಷ್ಪಲತಾ, ಯೋಗೇಂದ್ರ, ಹರ್ಷಿಣಿ, ಕಾಂತಪ್ಪ ಪೂಜಾರಿ, ಶಾರದಾ, ಸೆಲ್ವಿಸ್ಟರ್ ಗ್ಲಾನ್ ಪಿಂಟೊ, ಲಕ್ಷ್ಮೀನಾರಾಯಣ, ಲೀಲಾವತಿ.

ಜಾಹೀರಾತು

ಕಾವಳಮುಡೂರು: ಜಯಂತಿ, ಸಫಾಸಲ್ಮಾ, ಖಲೀಲ್ ಅಹ್ಮದ್, ಶೈನಾಝ್, ರೇವತಿ, ಪ್ರಶಾಂತ್, ಶೇಷಗಿರಿ, ವೀಣಾ, ರಾಜಗೋಪಾಲ, ಜಯಲಕ್ಷ್ಮೀ, ಗಣೇಶ್, ಅಜಿತ್ ಶೆಟ್ಟಿ,

ಸಂಗಬೆಟ್ಟು: ಸುರೇಶ್ ಕುಲಾಲ್, ಬೆನೆಡಿಕ್ಟ ಡಿ ಕೋಸ್ಟ, ರವೀಂದ್ರ, ಶಾಂತಾ, ಸಂದೇಶ್ ಶೆಟ್ಟಿ, ಶಕುಂತಳಾ, ದಾಮೋದರ ಪೂಜಾರಿ, ಸತೀಶ್, ವಿಮಲಾ, ಪ್ರೇಮಾ, ಸುನಿಲ್ ಶೆಟ್ಟಿಗಾರ್. ಹೇಮಲತಾ, ದೇವಪ್ಪ ಪೂಜಾರಿ, ವಿದ್ಯಾ

ಪೆರಾಜೆ: ಶಶಿಕುಮಾರಿ, ರಾಜಾರಾಮ ಕಾಡೂರು, ಕುಶಾಲಪ್ಪ, ರೋಹಿಣಿ, ಉಮ್ಮರ್, ಸುನೀತಾ, ಹರಿಶ್ಚಂದ್ರ, ಮಮತಾ ಕುಮಾರಿ,

ಜಾಹೀರಾತು

ಉಳಿ: ರಕ್ಷಿತಾ ಎಂ.ಆರ್, ಶಾಂತಾ, ಚಿದಾನಂದ ರೈ ಕಕ್ಯ, ವಸಂತ, ಗುಲಾಬಿ ಮಾಡೋಡಿ, ಚೇತನ್ ಎನ್.ಕೆ.ಪೂಜಾರಿ, ಸುರೇಶ್ ಮೈರಾ, ರೇವತಿ, ವಿಶಾಲಾಕ್ಷಿ, ಸಂಜೀವ ಗೌಡ, ಶಾರದಾ

ರಾಯಿ: ಯಶೋಧಾ, ಸಂತೋಷ್, ರತ್ನಾ, ಉಷಾ, ಸಂತೋಷ್ ಕುಮಾರ್ ರಾಯಿಬೆಟ್ಟು

ಇಡ್ಕಿದು: ಸಂಜೀವ, ಜಯಂತಿ, ರಮೇಶ, ಶೋಭಾ, ಸುಧೀರ್ ಕುಮಾರ್ ಶೆಟ್ಟಿ, ಪುಷ್ಪಾ, ಪುರುಷೋತ್ತಮ ಕೋಲ್ಪೆ, ಭಾಗೀರತಿ, ಪದ್ಮನಾಭ, ತಿಲಕರಾಜಶೆಟ್ಟಿ, ಗೀತಾಂಜಲಿ, ಮೋಹಿನಿ, ಚಿದಾನಂದ, ಲಲಿತಾ, ಸಿದ್ದೀಕ್ ಆಲಿ, ಗುಲ್ಶನ್, ಯಶೋಧಾ, ಪ್ರಶಾಂತ ಬರೆಮನೆ, ಹರಿಣಾಕ್ಷಿ

ಜಾಹೀರಾತು

ಕರೋಪಾಡಿ: ಮಮತಾ, ಎಸ್.ಹಮೀದ್ ಸೇರಾಜೆ, ಎಗ್ನೆಸ್ ಡಿಸೋಜ, ಚೆನ್ನಪ್ಪ ಒಡಿಯೂರು, ಜೂಲಿಯಟ್ ಮೊಂತೆರೊ, ವೀರಾ ವೆರೊನಿಕಾ ಡಿಸೋಜ, ನಳಿನಾಕ್ಷಿ, ಅಶ್ವತ್ಥ ಕುಮಾರ್ ಅನೆಯಾಲ, ಜಯರಾಮ ನಾಯಕ್, ಸೂರ್ಯಕಾಂತಿ, ಪಿ.ರಘುನಾಥ ಶೆಟ್ಟಿ ಪಟ್ಲ, ಪ್ರಸನ್ನ ಪಿ.ಪದ್ಯಾಣ, ಶಶಾಂಕ ಸಿ.ಪಿ.ಪದ್ಯಾಣ, ಎ.ಮಹಮ್ಮದ್ ಅನ್ವರ್ ಕರೋಪಾಡಿ, ಮೈಮುನಾ, ಗಂಗಮ್ಮ,

ಇರಾ: ರೇಣುಕಾ, ನಿರ್ಮಲಾ ಪಿ.ರಾವ್, ಸುಧಾಕರ ಕೆ.ಟಿ, ಅಬ್ದುಲ್ ರಝಾಕೆ ಕೆ, ನಳಿನಾಕ್ಷಿ, ಕೆ.ಬೇಬಿ, ಕೆ.ಮಹಮ್ಮದ್, ಯಾಕೂಬ್, ಪ್ರತಾಪ್ ಚಂದ್ರ ಕೆ, ಚಂದ್ರಪ್ರಭಾ, ರಮೇಶ್ ಪೂಜಾರಿ, ಶರ್ಮಿಳ, ಭಾನುರೇಖ, ವಾಣಿಶ್ರೀ, ಮೊಯ್ದು ಕುಂಞ, ಅಬ್ದುಲ್ ಹಮೀದ್, ಎಂ.ಬಿ,ಉಮ್ಮರ್, ಪುಷ್ಪಲತಾ ಕರ್ಕೇರ, ಆಗ್ನೆಸ್ ಡಿಸೋಜ.

ಫಜೀರು: ಶೇಖರ ಬೀಜಗುರಿ, ಭರತ್ ರಾಜ್ ಶೆಟ್ಟಿ, ಫ್ಲೋರಿನ್ ಡಿಸೋಜ, ವಸಂತಿ, ಕೆ.ಮಹಮ್ಮದ್ ರಫೀಕ್, ಸೆವರಿನ್ ಡಿಸೋಜ, ಇಂತಿಯಾಜ್, ಲತಾ, ಸೀತಾರಾಮ ಶೆಟ್ಟಿ, ಸಿರಾಜುದ್ದೀನ್, ಅಹಮ್ಮದ್ ಶಫಿಕ್, ಸುಮಯ್ಯ ಎಚ್, ಸುನಿತಾ ಸಲ್ದಾನ, ಮೀನಾಕ್ಷಿ, ಮೇರಿ ಫರ್ನಾಂಡಿಸ್, ಫಾತಿಮತ್ ಜೊಹರಾ, ಮಹಮ್ಮದ್

ಜಾಹೀರಾತು

ಬಡಗ ಕಜೆಕಾರು: ಸುಗಂಧಿ, ಸತೀಶ್ ಬಂಗೇರ, ಮೋಹಿನಿ, ಮಹಮ್ಮದ್ ಅತಾವುಲ್ಲಾ, ಶಮೀರಾ, ಜೋನ್ ಸೇರಾ, ರಾಜೀವಿ, ಬಿ.ದಿವಾಕರ, ಉಷಾ, ದೇವದಾಸ ಅಬುರ, ಅಸ್ಮಾ, ಕೆ.ಡೀಕಯ ಬಂಗೇರ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳ ತಾಲೂಕು: ಗ್ರಾಪಂ ಚುನಾವಣೆಯ 822ರಲ್ಲಿ 282 ವಿಜೇತ ಅಭ್ಯರ್ಥಿಗಳ ವಿವರ ಇಲ್ಲಿದೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*