ಜಾಹೀರಾತು
ಬಂಟ್ವಾಳ: ಮೆಸ್ಕಾಂ ವತಿಯಿಂದ ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ಅಡ್ಯಾರ್ ಗ್ರಾಮ ಪಂಚಾಯತ್ ನ ವಳಚ್ಚಿಲ್ ಹಾಗೂ ಅರ್ಕುಳ ಬೈಲ್ ಬಳಿ ಶಾಸಕ ಡಾ. ವೈ.ಭರತ್ ಶೆಟ್ಟಿ ಉದ್ಘಾಟಿಸಿದರು.
ಶಾಸಕರ ಜೊತೆಗೆ ಪ್ರಮುಖರಾದ ರಘನಾಥ ಪೂಜಾರಿ, ಸಂತೋಷ್ ಕುಮಾರ್ ತುಪ್ಪೆಕಲ್ಲು , ಜಯರಾಮ್ ಶೆಟ್ಟಿಗಾರ್, ಜಗದೀಶ ಅರ್ಕುಳ, ಪ್ರಮುಖರಾದ ಅಶೋಕ ಕೊಟ್ಟಾರಿ, ಜೆರಾಲ್ಡ್ ಡಿ ಸೋಜ,ಗ್ರೇಶನ್ ಡಿ ಸೋಜ, ಪ್ರಾನ್ಸಿಸ್, ಸುಕುಮಾರ್ ಕರ್ಕೇರ, ಮೆಸ್ಕಾಂ ನ ಎ.ಡಬ್ಲ್ಯು.ಡಿ. ದಯಾಳ್ , ಜೆಇ ಧರ್ನೇಶ್ , ಮನೋಹರ, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು. ಅಶೋಕ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಡ್ಯಾರ್ ಸಮೀಪ ವಳಚ್ಚಿಲ್, ಅರ್ಕುಳ ಬೈಲ್ ಬಳಿ ಟ್ರಾನ್ಸ್ ಫಾರ್ಮರ್ ಉದ್ಘಾಟನೆ"