ಜಾಹೀರಾತು
ವಿಟ್ಲ: ವಿಟ್ಲ ಗ್ರಾಮೀಣ ಬ್ಯಾಂಕ್ ನ ವತಿಯಿಂದ ಮೈತ್ರೇಯೀ ಗುರುಕುಲಕ್ಕೆ ಜಲ ಶುದ್ಧೀಕರಣ ಘಟಕವನ್ನು ಅಳವಡಿಸಿ ಉದ್ಘಾಟಿಸಲಾಯಿತು. ಈ ಸಂಧರ್ಭ ವಿಟ್ಲ ಗ್ರಾಮೀಣ ಬ್ಯಾಂಕ್ ನ ಅಧ್ಯಕ್ಷರಾದ ಜಗನ್ನಾಥ್ ಸಾಲ್ಯಾನ್, ನಿರ್ದೇಶಕರಾದ ಗೋವರ್ಧನ ಕುಮಾರ್. ಐ ಇಡ್ಯಾಳ -ವಿಟ್ಲ, ಮೈತ್ರೇಯೀ ಗುರುಕುಲದ ವ್ಯವಸ್ಥಾಪಕರಾದ ಜಗನ್ನಾಥ ಕಾಸರಗೋಡು, ಗುರುಕುಲದ ಕೃಷಿ ಪರಿವೀಕ್ಷಕರಾದ ಸಿದ್ಧಪ್ಪ ಹಾಗೂ ಗುರುಕುಲದ ಹಿರಿಯರು, ಮಾತೃಶ್ರೀಗಳು, ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮೈತ್ರೇಯಿ ಗುರುಕುಲಕ್ಕೆ ವಿಟ್ಲ ಗ್ರಾಮೀಣ ಬ್ಯಾಂಕ್ ನಿಂದ ಜಲಶುದ್ಧೀಕರಣ ಘಟಕ ಕೊಡುಗೆ"