ಬಂಟ್ವಾಳ: ಕಲೈಮಾಮಣಿ, ಸ್ಯಾಕ್ಸೋಫೋನ್ ಮಾಂತ್ರಿಕ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ನಿಧನ ಹೊಂದಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅವರ ಪುಣ್ಯಸ್ಮರಣೆಯ ನೆನಪಿಗೆ ಹುಟ್ಟೂರು ಸಜಿಪದಲ್ಲಿ ಸ್ಮಾರಕವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಜಾಹೀರಾತು
‘
ಜಾಹೀರಾತು
ಸಜೀಪಮೂಡ ಗ್ರಾಮದ ಮಿತ್ತ ಕೆರೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬದವರಾದ ಸರೋಜಿನಿ ಗೋಪಾಲನಾಥ್, ಗುರುಪ್ರಸಾದ್, ಮಣಿಕಾಂತ್, ರಮೇಶ್ ನಾಥ್, ಚಂದ್ರನಾಥ, ಗಣೇಶ್ ನಾಥ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜಾ, ಸಜೀಪ ಮಾಗಣೆ ತಂತ್ರಿ ಮoಜಿನಡ್ಕ ಸುಬ್ರಹ್ಮಣ್ಯ ಭಟ್, ಕೆ ಸೀತಾರಾಮ ಶೆಟ್ಟಿ, ವಸಂತ ಶೆಟ್ಟಿ,ಶ್ರೀಕಾಂತ್ ಶೆಟ್ಟಿ ದಾಮೋದರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಸ್ಮಾರಕವನ್ನು ಸಂತೋಷ್ ಚಂದ್ರ ವಿನ್ಯಾಸಗೊಳಿಸಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಲೈಮಾಮಣಿ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆ, ಸ್ಮಾರಕ ಲೋಕಾರ್ಪಣೆ"