ರಾಯಿ ಗ್ರಾಮದ ಬಿಜೆಪಿ ಪಂಚಾಯಿತಿ ಸಮಿತಿಯ ಬೂತ್ ಸಂಖ್ಯೆ 29 ಮತ್ತು 30ರ ವಿಶ್ವ ಪರಿಸರ ದಿನಾಚರಣೆ ಸಸಿ ನೆಡುವ ಮೂಲಕ ನಡೆಸಲಾಯಿತು.ವಸಂತ ಗೌಡ ಮುದ್ಧಾಜೆ ಹಾಗೂ ಸಂತೋಷ್ ಗೌಡ ಗೋಳಿತಬೆಟ್ಟು ಅವರು ಸಸಿ ನೆಟ್ಟರು. ಗ್ರಾ ಪಂ ಮಾಜಿ ಅಧ್ಯಕ್ಷರಾದ ಹರೀಶ್ ಆಚಾರ್ಯ, ಸಂತೋಷ್ ರಾಯಿಬೆಟ್ಟು, ಶಿವಪ್ರಸಾದ ಲಕ್ಷ್ಮೀ ಕೋಡಿ ,ವಿಜಯ ದೈಲ, ರಾಜೇಶ್ ಸೀತಾಳ ಉಪಸ್ಥಿತರಿದ್ದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರಾಯಿ: ಬಿಜೆಪಿ ಬೂತ್ ಸಮಿತಿಯಿಂದ ಪರಿಸರ ದಿನಾಚರಣೆ"