ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಪುದುಗ್ರಾಮದ 13 ಕುಟುಂಬಗಳಿಗೆ ತಾರಾನಾಥ ಕೊಟ್ಟಾರಿ ಕೊಡ ಮಾಡಿದ ಅಕ್ಕಿ ಸಹಿತ 10 ಬಗೆಯ ಜೀವನಾವಶ್ಯಕ ಸಾಮಾಗ್ರಿಗಳನ್ನು ವಿತರಿಸಲಾಯಿತು
ಜಾಹೀರಾತು
ಫರಂಗಿಪೇಟೆ ಹೊಳೆಬದಿಯ 5 ಕುಟುಂಬಗಳು ,ಪದೆಂಜಾರು-ತೇವು ಪರಿಸರದ 6 ಕುಟುಂಬಗಳು ಹಾಗೂ ನಡುಬೈಲುವಿನ 2 ಕುಟುಂಬಗಳಿಗೆ ವಿತರಿಸಲಾಯಿತು ದಿನೇಶ್ ಶೆಟ್ಟಿ ಕೊಟ್ಟಂಜ ,ನಾಗೇಶ್ ಕೊಟ್ಟಾರಿ ತೇವು ,ಶರತ್ ಕೊಟ್ಟಿಂಜ ಸಹಕರಿಸಿದರು
ತಾರಾನಾಥ ಕೊಟ್ಟಾರಿ ತೇವು ರವರು ಈಗಾಗಲೇ ಪುದು ಗ್ರಾಮ ಮಾತ್ರವಲ್ಲದೆ ಬೆಂಜನ ಪದವು,ಜ್ಯೋತಿಗುಡ್ಡೆ ವಳಚ್ಚಿಲ್, ಮಂಗಳೂರು ಪರಿಸರದ ಸುಮಾರು 60 ಕಿಂತಲೂ ಮಿಕ್ಕಿ ಕುಟುಂಬಗಳಿಗೆ ಅಕ್ಕಿ ಸಹಿತ ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತಾರಾನಾಥ ಕೊಟ್ಟಾರಿ ಅವರಿಂದ ಜೀವನಾವಶ್ಯಕ ಸಾಮಗ್ರಿ ವಿತರಣೆ"