ಜಾಹೀರಾತು
ಕೊರೋನಾ ( COVID 19) ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ಫರಂಗಿಪೇಟೆ ಬಸ್ ಸ್ಟ್ಯಾಂಡ್ ನಲ್ಲಿ ಕೈಯಿಂದ ಮುಟ್ಟದೇ ಸ್ಯಾನಿಟೈಸರ್ ಉಪಯೋಗಿಸುವ ದೇಸಿ ತಂತ್ರಜ್ಞಾನದ ನಿರ್ಮಲೀಕಾರಕ ಉಪಕರಣವನ್ನು ಸಾರ್ವಜನಿಕ ಉಪಯೋಗಕ್ಕಾಗಿ ನಿಯೋಜಿಸಲಾಯಿತು.
ಸಾರ್ವಜನಿಕರ ಅನುಕೂಲಕ್ಕೋಸ್ಕರ ದೇಸಿ ಶೈಲಿಯಲ್ಲಿ ಸ್ಟ್ಯಾಂಡ್ ಮಾಡಿ ಈ ರಚನೆಯನ್ನು ನಿರ್ಮಿಸಿದವರು ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ ಪೂಂಜಾ ಅವರ ಪುತ್ರ ಅರ್ಜುನ್ ಕೆ. ಪೂಂಜ. ಸಾರ್ವಜನಿಕ ಉಪಯೋಗಕ್ಕಾಗಿ ಹಾಗೂ ಅನುಕೂಲಕ್ಕಾಗಿ ಬಸ್ ನಿಲ್ದಾಣದಲ್ಲಿ ಇದನ್ನು ಅಳವಡಿಸಿರುವುದಾಗಿ ಅವರು ತಿಳಿಸಿದ್ದಾರೆ.
ಜಾಹೀರಾತು
www.bantwalnews.com Editor: Harish Mambady
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮುಟ್ಟದೇ ಉಪಯೋಗಿಸಬಹುದು ಈ ಸ್ಯಾನಿಟೈಸರ್"