ವಿಶೇಷ ಘಟಕ ಯೋಜನೆ ಕರಾವಳಿ ಪ್ಯಾಕೇಜ್ ನಡಿ ೨೦೧೯-೨೦ ನೇ ಸಾಲಿನ ಕಾರ್ಯಕ್ರಮದನ್ವಯ ಯಾಂತ್ರೀಕೃತ ಸಾಲುನಾಟಿ ಅಥವಾ ಕೂರಿಗೆ ಬಿತ್ತನೆ ಮಾಡಿ ಭತ್ತದ ಬೆಳೆ ಬೆಳೆದ ಪರಿಶಿಷ್ಟ ಜಾತಿಗೆ ಸೇರಿದ ರೈತರಿಗೆ ಎಕರೆಗೆ 3 ಸಾವಿರ ರೂ ಸಹಾಯಧನ ನೀಡಲಾಗುತ್ತದೆ.
ಜಾಹೀರಾತು
ಯೋಜನೆಯಡಿ ಅನುದಾನ ಲಭ್ಯವಿದ್ದು, ಸಹಾಯಧನ ಪಡೆಯಲಿಚ್ಚಿಸುವ ಯಾಂತ್ರೀಕೃತ ಸಾಲು ನಾಟಿ ಅಥವಾ ಕೂರಿಗೆ ಬಿತ್ತನೆ ಮಾಡಿ ಭತ್ತ ಬೆಳೆದ ಪರಿಶಿಷ್ಟ ಜಾತಿರೈತರು ಅರ್ಜಿಯನ್ನು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಬಹುದು. ಮಾಹಿತಿಗಾಗಿ ಮಿಂಚಂಚೆ adabantwal@gmail.com ದೂರವಾಣಿ ಸಂಖ್ಯೆ : 08255 -233137 ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರು ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕೃಷಿ ಇಲಾಖೆಯಿಂದ ಪ.ಜಾತಿ ರೈತರಿಗೆ ಸಹಾಯಧನ"