ನಿರತ ಸಾಹಿತ್ಯ ಸಂಪದದ ನೂತನ ಅಧ್ಯಕ್ಷರಾಗಿ ಬ್ರಿಜೇಶ್ ಅಂಚನ್ , ಕಾರ್ಯದರ್ಶಿ ಯಾಗಿ ದಿನೇಶ್ ಎನ್ ತುಂಬೆ ಆಯ್ಕೆಯಾಗಿದ್ದಾರೆ.
ಜಾಹೀರಾತು
ಬಂಟ್ವಾಳದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆದಿದೆ. ನಿರತ ಸಂಪದದ ಗೌರವಾಧ್ಯಕ್ಷರಾಗಿ ವಿ.ಸು. ಭಟ್, ಗೌರವ ಸಲಹೆಗಾರರಾಗಿ ಅಬ್ದುಲ್ ರಹಿಮಾನ್ ಡಿ ಬಿ ಹಾಗೂ ಎಂ.ಡಿ.ಮಂಚಿ ಅವರು ಇರಲಿದ್ದಾರೆ. ಕೋಶಾಧಿಕಾರಿಯಾಗಿ ಶಾರದಾ ತೆಂಕಕಾರಂದೂರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕರುಣಾಕರ ಎಂ,ಅಬ್ದುಲ್ ಮಜೀದ್ , ಬಿ.ಎಂ.ರಫೀಕ್ , ತಾರಾನಾಥ ಕೈರಂಗಳ, ಸುಧಾ ನಾಗೇಶ್, ಕಿಶೋರ್ ಕುಮ್ಡೇಲು, ಗೀತಾ ಕೊಂಕೋಡಿ, ರಜನಿ ಚಿಕ್ಕಯ್ಯಮಠ, ಅನಿಲ್ ಪಂಡಿತ್ , ಪ್ರಭಾಕರ, ವಿನೋದ್ ಆಯ್ಕೆಯಾಗಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನಿರತ ಸಾಹಿತ್ಯ ಸಂಪದ ಅಧ್ಯಕ್ಷರಾಗಿ ಬ್ರಿಜೇಶ್ ಅಂಚನ್, ಕಾರ್ಯದರ್ಶಿಯಾಗಿ ದಿನೇಶ್ ಎನ್ ತುಂಬೆ ಆಯ್ಕೆ"