- ಬಂಟ್ವಾಳ ಪುರಸಭೆಗೆ ಎಸ್.ಡಿ.ಪಿ.ಐ. ಒತ್ತಾಯ, ಮನವಿ ಸಲ್ಲಿಕೆ
ಮೂಲ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ವತಿಯಿಂದ ಪುರಸಭೆಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಜಾಹೀರಾತು
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮುನೀಶ್ ಅಲಿ, ಇದ್ರೀಸ್ ಪಿ.ಜೆ., ಝೀನತ್, ಸಂಶಾದ್, ಎಸ್ಡಿಪಿಐ ಸಮಿತಿ ಉಪಾಧ್ಯಕ್ಷ ಆತಿಕ್, ಸದಸ್ಯರಾದ ಬಶೀರ್ ಪಲ್ಲ, ಸಾದಿಕ್ ನಂದರಬೆಟ್ಟು, ನಿಝಾರ್ ಟಿಪ್ಪುನಗರ, ಅಬ್ದಉಲ್ ಲತೀಫ್ ಬಂಟ್ವಾಳ, ಅಲ್ತಾಫ್ ಟಿಪ್ಪುನಗರ ಹಾಜರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮೂಲ ಸೌಕರ್ಯ ಒದಗಿಸಿ, ರೋಗ ಭೀತಿ ಪರಿಹರಿಸಿ"