ಮಾಣಿ ಯುವಕ ಮಂಡಲದ ಸದಸ್ಯರು ದೀಪಾವಳಿ ಹಬ್ಬವನ್ನುವಿಭಿನ್ನ ರೀತಿಯಲ್ಲಿ ಆಚರಿಸಿದರು, ದಿನ ನಿತ್ಯ ಕಬಡ್ಡಿ ಆಟ ಆಡುವ ಕಬಡ್ಡಿ ಅಂಕಣವನ್ನು ದೀಪದಿಂದ ಅಲಂಕರಿಸಿ ಪೂಜೆ ಮಾಡಿ ಪಟಾಕಿ ಸಿಡಿಸಿದರು.
ಜಾಹೀರಾತು
ಮಾಣಿ ಯುವಕ ಮಂಡಲದ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಸದಸ್ಯರಾದ ಜಗದೀಶ್ ಪೂಜಾರಿ, ಮಜೀದ್ ಮಾಣಿ, ವಸಂತ್ ಶೆಟ್ಟಿ, ಸಂದೀಪ್, ಹರ್ಷಿತ್, ಧೀರಜ್, ಧನುಷ್, ಪ್ರಥ್ವಿಕ್, ಲಿಕಿತ್, ರಕ್ಷಣ್, ವಿಜಿತ್, ಅಕ್ಷತ್, ಅವಿನಾಶ್, ಅಕ್ಷಿತ್, ಮನೀಶ್, ವಿಶಾಲ್, ಶಿವಪ್ರಸಾದ್, ಆಶಿಷ್, ಅಕ್ಷಯ್ ಮುಂತಾದವರು ಉಪಸ್ಥಿತರಿದ್ದರು.
www.bantwalnews.com Editor: Harish Mambady For Advertisements Contact: 9448548127
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಬಡ್ಡಿ ಅಂಕಣದಲ್ಲಿ ದೀಪಾವಳಿ"