ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಒಪ್ಪಿಸಲು ತರಲಾದ ಬ್ರಹ್ಮರಥವನ್ನು ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಮತ್ತು ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸ್ವಾಗತಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಬೇಬಿ ಕುಂದರ್. ಸುದೀಪ್ ಕುಮಾರ್ ಶೆಟ್ಟಿ. ಸದಾಶಿವ ಬಂಗೇರ. ಜನಾರ್ದನ್ ಚಂಡ್ತಿಮಾರ್. ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ. ಮಾಯಿಲಪ್ಪ ಸಾಲಿಯಾನ್. ಎ.ಸಿ. ಭಂಡಾರಿ. ಕೈಯ್ಯುರು ನಾರಾಯಣ ಭಟ್, ಸದಾನಂದ ಶೆಟ್ಟಿ. ಜಯಂತಿ ಪೂಜಾರಿ. ಮಲ್ಲಿಕಾ ಶೆಟ್ಟಿ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕೃಷ್ಣ ಮೂರ್ತಿ ಭಟ್. ಮಹೇಶ್ ಕರಿಕಲ,ಬಾಲಕೃಷ್ಣ ಬಲ್ಲೇರಿ. ಅಜೀತ್ ಕುಮಾರ್ ಶೆಟ್ಟಿ, ಜಿನರಾಜ ಆರಿಗ, ಮತ್ತಿತರರು ಉಪಸ್ಥಿತರಿದ್ದರು.
www.bantwalnews.com Editor: Harish Mambady
For Advertisements Contact: 9448548127

Be the first to comment on "ಬ್ರಹ್ಮರಥಕ್ಕೆ ರೈ ನೇತೃತ್ವದಲ್ಲಿ ಸ್ವಾಗತ"