www.bantwalnews.com Editor: Harish Mambady
For Advertisements Contact: 9448548127
ಜಾಹೀರಾತು
ಮೇಗಿನ ಕುರ್ಯಾಳ ದಲ್ಲಿ ರಾಜಶ್ರೀ ಕ್ಯಾಶೂ ಇಂಡಸ್ಟ್ರೀ ಉದ್ಘಾಟನೆ ಗೊಂಡಿತು. ರಘುನಾಥ್ ಪಯ್ಯಡೆ ಕುರ್ಯಾಳಗುತ್ತು ದೀಪ ಬೆಳಗಿಸಿದರು ಶ್ರೀ ವೇದಾನಂದ ಕಾರಂತ ಶುಭಹಾರೈಕೆಗೈದರು ವೇದಿಕೆಯಲ್ಲಿ ಪ್ರಸನ್ನ ಭಂಡಾರಿ ಬಳ್ಳಿ, ರಮೇಶ್ ನಾಯ್ಕ್ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಲೋಕಯ್ಯ ಭಂಡಾರಿ, ಅಮ್ಮ್ಟ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಪಡು. ಹಾಗೂ ಉಪಾಧ್ಯಕ್ಷೆ ಯಶೋದಾ, ಮಾಲಕಿ ಶೋಭಿತ ಸುರೇಶ್ ಮೊದಲಾದವರಿದ್ದರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮೇಗಿನ ಕುರ್ಯಾಳದಲ್ಲಿ ರಾಜಶ್ರೀ ಕ್ಯಾಶೂ ಇಂಡಸ್ಟ್ರೀ ಉದ್ಘಾಟನೆ"