www.bantwalnews.com Editor: Harish Mambady
ಗುರುವಾರ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ. ಚಾರ್ಮಾಡಿ ಘಾಟಿ ರಸ್ತೆ ಈಗಾಗಲೇ ಬ್ಲಾಕ್ ಆಗಿದ್ದು, ಉಪ್ಪಿನಂಗಡಿಯಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುವವರು ಬಳಸುದಾರಿಯನ್ನು ಹಿಡಿಯಬೇಕು. ಏಕೆಂದರೆ ಉದನೆಯಲ್ಲಿ ನೀರು ರಸ್ತೆಗೆ ಹರಿದಿದ್ದು ಸಂಚಾರ ಬ್ಲಾಕ್ ಆಗಿದೆ.
ಗುರುವಾರ ಬೆಳಗ್ಗೆ 10.30ರವರೆಗಿನ ಸ್ಥಿತಿ ಇದು