ಜೋಡುಮಾರ್ಗದ ಶ್ರೀ ರಕ್ತೇಶ್ವರಿ ಕ್ಷೇತ್ರದ ನಾಗಸನ್ನಿಧಿಯಲ್ಲಿ ನಾಗರಪಂಚಮಿ ಉತ್ಸವವನ್ನು ಆಗಸ್ಟ್ 5ರಂದು ನಡೆಸಲಾಗುವುದು. ಬೆಳಗ್ಗೆ 9ರಿಂದ ಹಾಲು, ಸೀಯಾಳಾಭಿಷೇಕ, 12.30ಕ್ಕೆ ಮಹಾಪೂಜೆ, ನಂತರ ತೀರ್ಥಪ್ರಸಾದ ವಿತರಣೆ ಇದ್ದು, ಭಕ್ತರು ಅಭಿಷೇಕಕ್ಕೆ ಹಾಲು, ಸೀಯಾಳ ಪೂಜಾಲಂಕಾರಕ್ಕೆ ಬೇಕಾದ ವಸ್ತುಗಳನ್ನು ತಂದು ಸಹಕರಿಸಬೇಕು ಹಾಗೂ ನಾಗತಂಬಿಲ, ನಾಗಪೂಜೆ ಮಾಡಿಸುವವರು ಆಗಸ್ಟ್ 4ರೊಳಗೆ ತಿಳಿಸಬೇಕು ಎಂದು ಶ್ರೀ ರಕ್ತೇಶ್ವರಿ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಎಲ್. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಆಗಸ್ಟ್ 5ರಂದು ಬಿ.ಸಿ.ರೋಡಿನಲ್ಲಿ ನಾಗರಪಂಚಮೀ ಉತ್ಸವ"