ವಿಟ್ಲ ಪಡ್ನೂರು ಗ್ರಾಮದ ಕಿನಿಲ ಎಂಬಲ್ಲಿರುವ ಅರಣ್ಯಪ್ರದೇಶದಲ್ಲಿ ಅಗ್ನಿ ಆಕಸ್ಮಿಕ ಘಟನೆ ಸಂಭವಿಸಿದ್ದು, ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಮತ್ತು ತಹಶೀಲ್ದಾರ್ ರಶ್ಮಿ ಸ್ಥಳಪರಿಶೀಲನೆ ನಡೆಸಿದರು. ಜಿಪಂ ಸದಸ್ಯೆ ಮಂಜುಳಾ ಮಾವೆ, ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ, ಗ್ರಾಮಲೆಕ್ಕಾಧಿಕಾರಿ ವೈಶಾಲಿ, ಗ್ರಾಮ ಸಹಾಯಕ ಚಂದ್ರಶೇಖರ್, ಪ್ರಮುಖರಾದ ಮಾಧವ ಮಾವೆ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಗ್ನಿ ಆಕಸ್ಮಿಕ: ಸ್ಥಳ ಪರಿಶೀಲನೆ"