ಎನ್.ಎಸ್.ಹೆಗ್ಡೆ ಎಂದೇ ಬಂಟ್ವಾಳದಲ್ಲಿ ಪ್ರಸಿದ್ಧರಾಗಿದ್ದ ಜೀವವಿಮಾ ನಿಗಮದ ನಿವೃತ್ತ ಅಧಿಕಾರಿ ನಿಟ್ಟಡೆ ಸುಧಾಕರ ಹೆಗ್ಡೆ (70) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.27ರಂದು ನಿಧನ ಹೊಂದಿದರು. ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು.
ಜಾಹೀರಾತು
ಭಾರತೀಯ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಯಾಗಿ 25 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿದ್ದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಬಿ.ಸಿ.ರೋಡ್ ಯಕ್ಷ ತರಂಗ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಯಕ್ಷಗಾನ ಸಂಘಟಕರಾಗಿದ್ದರು. ಸಿದ್ದಕಟ್ಟೆ ಮತ್ತು ಮಣಿನಾಲ್ಕೂರು ಕಾಯರ್ಪಲ್ಕೆಯಲ್ಲಿ ಆಂಗ್ಲ ಮಾದ್ಯಮ ಶಾಲಾ ಖಾಸಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಎನ್.ಎಸ್.ಹೆಗ್ಡೆ ನಿಧನ"