ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಶ್ರೀ ಗಿಳ್ಕಿಂಜತ್ತಾಯಿ ದೈವಸ್ಥಾನದ ದೈವ ಸಾನಿದ್ಯದ ಬಗ್ಗೆ ಒಂದು ದಿನದ ತಾಂಬೂಲ ಪ್ರಶ್ನೆ ಚಿಂತನೆಯು ಗಣೇಶ ಭಟ್ ಕೇಕಣಾಜೆ ನೇತ್ರತ್ವದಲ್ಲಿ ಗಿಳ್ಕಿಂಜತ್ತಾಯಿ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಜಾಹೀರಾತು
ಈ ಸಂದರ್ಭದಲ್ಲಿ ಮೊಕ್ತೇಸರರಾದ ಎ.ಜಿ.ಕೃಷ್ಣ ಭಟ್ ಗಿಳ್ಕಿಂಜ, ಅನುವಂಶಿಕ ಮೊಕ್ತೇಸರರಾದ ನಡ್ಚಾಲುಗುತ್ತು ವೆಂಕಪ್ಪ ಆಳ್ವ, ಆಡಳಿತ ಮೊಕ್ತೇಸರರಾದ ನರೇಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಗಿಳ್ಕಿಂಜತ್ತಾಯಿ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನೆ"