ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆ ಗಾಂಧೀ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನ ಜಾಥವು ಶಾಲೆಯಿಂದ ಎಸ್.ವಿ.ಎಸ್ ಕಾಲೇಜು ವಿದ್ಯಾರ್ಥಿಗಳ ಜತೆಗೂಡಿ, ಶಾಲಾ ಪ್ರಾಂಶುಪಾಲರ ಮಾರ್ಗದರ್ಶನದೊಂದಿಗೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದವರೆಗೆ ಸಾಗಿದರು.
ಜಾಹೀರಾತು
ಈ ಜಾಥದಲ್ಲಿ ಶಾಲೆಯ 9ನೇ ಮತ್ತು 10ನೇ ತರಗತಿಯ ಸುಮಾರು 75 ವಿದ್ಯಾರ್ಥಿಗಳು, ಶಿಕ್ಷಕ ಹರೀಶ್ ಎಂ. ಆಚಾರ್ಯ ಮತ್ತು ಶಿಕ್ಷಕಿ ಕೇಶವತಿ ನೇತೃತ್ವದಲ್ಲಿ ಪಾಲ್ಗೊಂಡರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿಆರ್ ಎಂಪಿ : ಗಾಂಧಿ ಜಯಂತಿ ಆಚರಣೆ"