ಜಾಹೀರಾತು
ಬಳಕೆದಾರರೇ ಗಮನಿಸಿ:
ಜುಲೈ 16ರಿಂದ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯಗಳಲ್ಲಿ ಆಧಾರ್ ಅದಾಲತ್ ನಡೆಯಲಿದೆ.
16ರಿಂದ 21ರವರೆಗೆ ಬಂಟ್ವಾಳ, 23ರಿಂದ 28ರವರಗೆ ಬೆಳ್ತಂಗಡಿ, 30ರಿಂದ ಆಗಸ್ಟ್ 4ರವರೆಗೆ ಪುತ್ತೂರು ಮತ್ತು ಆಗಸ್ಟ್ 6ರಿಂದ 11ವರೆಗೆ ಸುಳ್ಯದಲ್ಲಿ ಅದಾಲತ್ ನಡೆಯುವುದು. ಈ ಸಂದರ್ಭ ಸಾರ್ವಜನಿಕರಿಗೆ ಆಧಾರ್ ನೋಂದಣಿ ಮತ್ತು ಆಧಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗುತ್ತದೆ. ಈ ಕುರಿತು ಆಯಾ ತಾಲೂಕುಗಳ ತಹಶೀಲ್ದಾರ್ ಗಳಿಗೆ ಮಾಹಿತಿ ನೀಡಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ, ಪುತ್ತೂರು, ಸುಳ್ಯ ಬೆಳ್ತಂಗಡಿಯಲ್ಲಿ ಆಧಾರ್ ಅದಾಲತ್"