ತುಡರ್ ಚಾರಿಟೇಬಲ್ ಟ್ರಸ್ಟ್ ನ 16 ನೇ ಯೋಜನೆಯನ್ವಯ ಎಲುಬಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಿಶ್ಮಿತಾ ಶಸ್ತ್ರ ಚಿಕೆತ್ಸೆಗಾಗಿ ಅವರ ತಂದೆಯವರಿಗೆ ಧನಸಹಾಯ ನೀಡಲಾಯಿತು.
ಜಾಹೀರಾತು
ಟ್ರಸ್ಟ್ ನ ಗೌರವ ಅಧ್ಯಕ್ಷ ದಯಾನಂದ ಶೆಟ್ಟಿ, ಎಲ್ ಐ ಸಿ ಮ್ಯಾನೇಜರ್ ಶಂಕರ್ ಶೆಟ್ಟಿ, ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ್ ಮೂಲಕ ಚೆಕ್ ಅನ್ನು ಸಾಲೆ ವಿಶ್ವನಾಥ ಮಹಾಗಣಪತಿ ದೇವಸ್ಥಾನ ಉಳಾಯಿಬೆಟ್ಟುವಿನಲ್ಲಿ ಹಸ್ತಾಂತರಿಸಲಾಯಿತು. ಸಂಚಾಲಕರಾದ ಜಯರಾಜ್ ಎಸ್ ಬಂಗೇರ, ಅಧ್ಯಕ್ಷೆ ಅನಿತಾ ಪಿ, ಕಾರ್ಯದರ್ಶಿ ಲೋಲಾಕ್ಷ ನೆತ್ರಕೆರೆ , ಸದಸ್ಯರಾದ ಪ್ರಸನ್ನ ಎಚ್, ಧನ್ಯರಾಜ್, ಲೋಹಿತ್ , ಅಶೋಕ್ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತುಡರ್ ಟ್ರಸ್ಟ್ ನಿಂದ ಧನಸಹಾಯ"