ಬಂಟ್ವಾಳದ ಗ್ಯಾರೇಜು ಮಾಲೀಕರ ಸಂಘ ವತಿಯಿಂದ ಭಾನುವಾರ ಗಾಣದಪಡ್ಪು ಬೈಪಾಸ್ ರಸ್ತೆಯ ಗುಂಡಿಗಳನ್ನು ಕೆoಪು ಕಲ್ಲುಗಳಿಂದ ತುಂಬಿಸಿ ರಸ್ತೆ ಸಂಚಾರಕ್ಕೆ ಸುಗಮ ಮಾಡಿ ಕೊಡಲಾಯಿತು.
ಜಾಹೀರಾತು
ಸಂಘದ ಅಧ್ಯಕ್ಷ ವಿಶ್ವನಾಥ ಬಿ, ಕಾರ್ಯದರ್ಶಿ ಸುಧೀರ್, ಗೌರವ ಸಲಹೆಗಾರರಾದ ಸುಧಾಕರ ಸಾಲ್ಯಾನ್, ಅನ್ನು ಪೂಜಾರಿ, ರಮೇಶ್ ಬೈಪಾಸ್, ಸದಸ್ಯರಾದ ಪ್ರಸಾದ್ ಬಂಗೇರ, ಮನ್ಸೂರ್, ಸುರೇಶ್ ಕುಲಾಲ್, ಉಮೇಶ್, ಸುರೇಶ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಗ್ಯಾರೇಜ್ ಮಾಲೀಕರ ಸಂಘದಿಂದ ರಸ್ತೆ ಹೊಂಡ ಮುಚ್ಚುವ ಕಾರ್ಯ"