ನಿನ್ನೆ ಕುಸಿದಿರುವ ಮೂಲರಪಟ್ನ ಸೇತುವೆ ಉಳಿದೆಲ್ಲ ಸೇತುವೆಗಳಲ್ಲಿ ಸಂಚರಿಸುವವರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.
ಜಾಹೀರಾತು
ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಪ್ರಕಾರ, ಮಂಗಳೂರಿನತಾಲೂಕಿನಗುರುಪುರಮತ್ತುಪುಚ್ಚಮುಗೆರುಹಳೆಸೇತುವೆಗಳುಕೂಡಾಶಿಥಿಲಾವ್ಯವಸ್ಥೆಯಲ್ಲಿದೆ.
ಅಧಿಕಾರಿಗಳುಈಬಗ್ಗೆಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆಫಲ್ಗುಣಿಸೇತುವೆಯಸ್ಥಿತಿಎದುರಾಗಬಹುದು. ಫಲ್ಗುಣಿಕುಸಿತಕ್ಕೆಅವೈಜ್ಞಾನಿಕಮರಳುಗಾರಿಕೆಮತ್ತುಇಲಾಖಾಅಧಿಕಾರಿಗಳನಿರ್ಲಕ್ಷವೇಕಾರಣಎಂಬುದು ಅವರ ಅಭಿಪ್ರಾಯ.
ಬಂಟ್ವಾಳ, ಮಂಗಳೂರು ತಾಲೂಕುಗಳಲ್ಲಿರುವ ಹಳೇ ಸೇತುವೆಗಳ ಅಧ್ಯಯನ ಮಾಡಿದರೆ, ಇನ್ನಷ್ಟು ಇಂಥ ಸೇತುವೆಗಳು ದೊರಕೀತು ಎಂಬುದು ಸ್ಥಳೀಯರ ಅಭಿಪ್ರಾಯ. ಆದರೆ ಮೂಲರಪಟ್ನ ಸೇತುವೆ ಕುಸಿಯಲು ಸೇತುವೆಯ ವಯಸ್ಸು ಕಾರಣವಲ್ಲ, ಅದಕ್ಕೆ ನಾನಾ ಕಾರಣಗಳಿವೆ. ಈ ಮೊದಲೇ ಸ್ಥಳೀಯರು ಎಚ್ಚರಿಸಿದ್ದರೂ ಜನಪ್ರತಿನಿಧಿಗಳಾಗಲಿ, ಆಡಳಿತವಾಗಲಿ ಗಮನ ಕೊಟ್ಟಿರಲಿಲ್ಲ. ಈಗ ಸೇತುವೆ ಕುಸಿದ ಮೇಲೆ ಬಂದು ನೋಡಿ ಹೋದರೆ ಏನು ಪ್ರಯೋಜನ ಎಂಬುದು ಜನರ ಅನಿಸಿಕೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ಮೂಲರಪಟ್ನವೊಂದೇ ಅಲ್ಲ, ಉಳಿದ ಹಳೇ ಸೇತುವೆಗಳೂ ಡೇಂಜರ್!"