ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಡಿ.10ರಂದು ನಡೆಯುವ ತುಳು ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರಿಗಾಗಿ ಸಾಹಿತ್ಯ ಸ್ಪರ್ಧೆಗಳು ನಡೆಯುವುದು.
ಉರಲ್, ಓಬೇಲೆ, ಸಂಧಿ, ಪಾಡ್ದನ, ಬೀರ, ಹಳೆ ಜಾನಪದ ಪದೊ, ತುಳುಗಾದೆ(ಕನ್ನಡದಲ್ಲಿ), ಎದುರುಕತೆ(ಕನ್ನಡದಲ್ಲಿ), ಅಜ್ಜಿಕತೆ(ಕನ್ನಡದಲ್ಲಿ), ತುಳು ಲಿಪಿಯಲ್ಲಿ ತುಳುವ ಧೀರರ ಹೆಸರು ಬರೆಯುವ ಸ್ಪರ್ಧೆ ನಡೆಯಲಿದೆ. ಆಸಕ್ತರು ಕೂಡಲೇ ಹೆಸರು ನೊಂದಾಯಿಸಿಕೊಳ್ಳುವತೆ ಸಮಿತಿ ಸಂಚಾಲಕ ಬಿ.ತಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತುಳು ಸಮ್ಮೇಳನ: ಸಾಹಿತ್ಯ ಸ್ಪರ್ಧೆಗೆ ಆಹ್ವಾನ"