ಸಜೀಪ ಮೂಡ ಗ್ರಾಮದ ಕಾರಾಜೆ 1 ನೇ ವಾರ್ಡಿನ ಮೂಲ ಸೌಕರ್ಯಗಳನ್ನು ಸರಿಪಡಿಸಲು ಸಜಿಪ ಮೂಡ ತಾಲೂಕ್ ಪಂಚಾಯತ್ ಸದಸ್ಯರಾದ ಸಂಜೀವ ಪೂಜಾರಿ ಅವರಲ್ಲಿ ಕಾರಾಜೆ ನೂರುಲ್ ಹುದಾ ಜಮಾತ್ ಕಮಿಟಿ ಅಧ್ಯಕ್ಷ ಶೇಖಬ್ಬ ಹಾಜಿ ಮನವಿ ಸಲ್ಲಿಸಿದರು.
ಜಾಹೀರಾತು
ಕಾರಾಜೆ 1 ನೇ ವಾರ್ಡಿನ ಮೂಲಭೂತ ಸೌಕರ್ಯಗಳಾದ ಚರಂಡಿ , ದಾರಿದೀಪ , ರಸ್ತೆ ಅದುರಸ್ತಿ, ಸಮರ್ಪಕವಾದ ನೀರಿನ ವ್ಯವಸ್ಥೆ ಹಾಗು ಇನ್ನಿತರ ಸಾವಾಕಾರ್ಯಗಳ ಸರಿಪಡಿಸಲು ಮತ್ತು ಗ್ರಾಮ ಪಂಚಾಯತ್ , ತಾಲೂಕ್ ಪಂಚಾಯತ್ , ಜಿಲ್ಲಾ ಪಂಚಾಯತ್ ಮತ್ತು ಶಾಸಕರು , ಸಚಿವರಿಂದ ಅನುದಾನವನ್ನು ಒದಗಿಸಬೇಕೆಂದು ಮನವಿ ಸಲ್ಲಿಸಿದರು.
ಕಾರಾಜೆ ಜಮಾತ್ ಕಮಿಟಿ , ಹಯಾತುಲ್ ಇಸ್ಲಾಂ ಕಮಿಟಿ , ಪ್ರವಾಸಿ ಕಾರಾಜೆ , ಎಸ್.ಎಸ್.ಎಫ್ ಕಾರಾಜೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಅಧ್ಯಕ್ಷರು , ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು .
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಾರಾಜೆ ಮೂಲ ಸೌಕರ್ಯ ಸರಿಪಡಿಸಲು ಮನವಿ"