ವಲಚ್ಚಿಲ್ ಪದವಿನ ಮೇರ್ಲಪದವಿನಲ್ಲಿ ಜೋಸೆಫ್ ರೆಬೆಲ್ಲೋರವರ ಎರಡು ದನ ಮೇ 6 ರಂದು ರಾತ್ರಿ ಕಳವುಗೊಂಡಿದ್ದು ಈ ಪರಿಸರದಲ್ಲಿ ದನ, ಆಡು ಕಳವು ಹೆಚ್ಚಾಗುತ್ತಿದ್ದು ಜಾನುವಾರು ಸಾಕಾಣೆದಾರರು ಆತಂಕದಿಂದ ಇದ್ದಾರೆ. ಈ ಬಗ್ಗೆ ಸೊಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಖಂಡಿಸಿದ್ದು ಕ್ರಮ ಕೈಗೊಳ್ಳಲು ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ, ಎಸ್.ಡಿ.ಪಿ.ಐ ಅಡ್ಯಾರ್ ಗ್ರಾಮ ಸಮಿತಿ ಅದ್ಯಕ್ಷ, ಯಾಸೀನ್ ಅರ್ಕುಳ ಆಗ್ರಹಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಳಚ್ಚಿಲ್ ದನ ಕಳವು ಎಸ್.ಡಿ.ಪಿ.ಐ ಖಂಡನೆ, ಕ್ರಮಕ್ಕೆ ಆಗ್ರಹ"