ಹಳೇ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಯುವಕನ ತಲವಾರಿನಿಂದ ಕಡಿದು ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ಮಂಗಳೂರಿನ ನಾಗುರಿ ಬಳಿ ನಡೆದಿದೆ. ಪ್ರತಾಪ್ (25) ಸಾವನ್ನಪ್ಪಿದವರು. ಆತನ ಸ್ನೇಹಿತ ಮಣಿಕಂಠ ಗಾಯಗೊಂಡಿದ್ದಾನೆ.
ವಿಚಾರವೊಂದಕ್ಕೆ ಸಂಬಂಧಿಸಿ ಸ್ನೇಹಿತರ ಮಧ್ಯೆ ವೈಷಮ್ಯ ಬೆಳೆದಿದ್ದು, ರಾತ್ರಿ ಈತನ ಕೊಲೆ ನಡೆದಿದೆ. ಸುಮಾರು ಹತ್ತರಷ್ಟಿದ್ದ ಮಂದಿ ದಾಳಿ ಮಾಡಿ ಕೊಲೆಗೈದಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನಾಗುರಿ ಬಳಿ ಯುವಕನ ಕೊಲೆ"