ಕೀರ್ತಿ ಪ್ರಭು ಭರತನಾಟ್ಯ ರಂಗಪಪ್ರವೇಶ ಮಂಗಳೂರು ಪುರಭವನದಲ್ಲಿ ಕಲ್ಲಡ್ಕದ ಕೀರ್ತಿ ಪ್ರಭು ಅವರ ಭರತನಾಟ್ಯ ರಂಗಪ್ರವೇಶ ಜನವರಿ 1ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಕುದ್ಕಾಡಿ ವಿಶ್ವನಾಥ ರೈ, ಶಾಂತಲಾ ನೃತ್ಯ ಪುರಸ್ಕೃತ ಉಳ್ಳಾಲ ಮೋಹನ ಕುಮಾರ್, ಚಿತ್ರನಟ, ರಂಗಕರ್ಮಿ ಕಾಸರಗೋಡು ಚಿನ್ನಾ ಮೊದಲಾದವರು ಉಪಸ್ಥಿತರದ್ದರು. ಕೆ. ಭಾಸ್ಕರ ಪ್ರಭು, ಜಯಲಕ್ಷ್ಮೀ ಪ್ರಭು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭ ವಿದುಷಿ ವಿದ್ಯಾ ಮನೋಜ್ `ಅವರನ್ನು ಗೌರವಿಸಲಾಯಿತು
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಕೀರ್ತಿ ಪ್ರಭು ಭರತನಾಟ್ಯ ರಂಗಪಪ್ರವೇಶ"
Be the first to comment on "ಕೀರ್ತಿ ಪ್ರಭು ಭರತನಾಟ್ಯ ರಂಗಪಪ್ರವೇಶ"