ಪಾಣೆಮಂಗಳೂರು ಎಸ್ವಿಎಸ್ ಅನುದಾನಿತ ಹಿ.ಪ್ರಾ.ಶಾಲಾ ಸಹಶಿಕ್ಷಕಿ, ಗೈಡ್ ಕ್ಯಾಪ್ಟನ್ ಮೂಡಬಿದಿರೆ ಬೆಟ್ಕೇರಿ ನಿವಾಸಿ, ವನಜಾಕ್ಷಿ ಕೆ. (54) ಅಸೌಖ್ಯದಿಂದ ಡಿ. 15ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತಿ ಅಬಕಾರಿ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಎ. ರವೀಂದ್ರ ಮತ್ತು ಪುತ್ರನನ್ನು ಅಗಲಿದ್ದಾರೆ. ಅವರ ಸಾವಿನ ಸುದ್ದಿ ತಿಳಿದ ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್, ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಸಹಿತ ಇತರ ಶಿಕ್ಷಕಿಯವರು, ವಿದ್ಯಾರ್ಥಿಗಳು ಮನೆಗೆ ಭೇಟಿ ನೀಡಿ ಶೋಕ ವ್ಯಕ್ತ ಮಾಡಿದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವನಜಾಕ್ಷಿ ಟೀಚರ್ ನಿಧನ"