ಬಂಟ್ವಾಳ: ಬಿ.ಸಿ.ರೋಡಿನಲ್ಲಿನ್ನು ನಲ್ವತ್ತು ದಿನ ಆನೆ, ಒಂಟೆಗಳು, ನೂರೈವತ್ತು ಮಂದಿ ಕಲಾವಿದರ ಕಸರತ್ತು ಪ್ರದರ್ಶನ.
![ಚಿತ್ರ: ಕಿಶೋರ್ ಪೆರಾಜೆ](https://i0.wp.com/bantwalnews.com/wp-content/uploads/2016/12/ಸರ್ಕಸ್-3.jpg?resize=640%2C427)
ಚಿತ್ರ: ಕಿಶೋರ್ ಪೆರಾಜೆ, ನಮ್ಮ ಸ್ಟುಡಿಯೋ, ಬಿ.ಸಿ.ರೋಡ್.
![%e0%b2%b8%e0%b2%b0%e0%b3%8d%e0%b2%95%e0%b2%b8%e0%b3%8d-2](https://i0.wp.com/bantwalnews.com/wp-content/uploads/2016/12/ಸರ್ಕಸ್-2-200x300.jpg?resize=200%2C300)
ಚಿತ್ರ: ಕಿಶೋರ್ ಪೆರಾಜೆ, ನಮ್ಮ ಸ್ಟುಡಿಯೋ, ಬಿ.ಸಿ.ರೋಡ್
ಕರ್ನಾಟಕದ ಏಕೈಕ ಸರ್ಕಸ್ ಕಂಪನಿ ಎಂಬ ಹೆಗ್ಗಳಿಕೆಯ ಗ್ರೇಟ್ ಪ್ರಭಾತ್ ಸರ್ಕಸ್ ಆರಂಭಗೊಂಡಿದೆ. ಶುಕ್ರವಾರ ರಾತ್ರಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಪ್ರದರ್ಶನಕ್ಕೆ ಚಾಲನೆ ನೀಡಿದರು.
![%e0%b2%b8%e0%b2%b0%e0%b3%8d%e0%b2%95%e0%b2%b8%e0%b3%8d-6](https://i0.wp.com/bantwalnews.com/wp-content/uploads/2016/12/ಸರ್ಕಸ್-6.jpg?resize=640%2C427)
ಚಿತ್ರ: ಕಿಶೋರ್ ಪೆರಾಜೆ, ನಮ್ಮ ಸ್ಟುಡಿಯೋ, ಬಿ.ಸಿ.ರೋಡ್
![ಚಿತ್ರ: ಸತೀಶ್, ಕಾರ್ತಿಕ್ ಸ್ಟುಡಿಯೊ](https://i0.wp.com/bantwalnews.com/wp-content/uploads/2016/12/circus2-1.jpg?resize=640%2C427)
ಚಿತ್ರ: ಸತೀಶ್, ಕಾರ್ತಿಕ್ ಸ್ಟುಡಿಯೊ, ಬಿ.ಸಿ.ರೋಡ್
ತಾ.ಪಂ.ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ಚಂಚಲಾಕ್ಷಿ, ವಸಂತಿ ಚಂದಪ್ಪ, ಪ್ರಭಾ ಸಾಲ್ಯಾನ್ , ಜೆಸಿಂತಾ, ಕಳ್ಳಿಗೆ ಗ್ರಾ.ಪಂ.ಸದಸ್ಯ ಮಧುಸೂದನ್ ಶೆಣೈ, ಉದ್ಯಮಿ ಪದ್ಮನಾಭ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.
![circus1](https://i0.wp.com/bantwalnews.com/wp-content/uploads/2016/12/circus1-1.jpg?resize=640%2C427)
ಚಿತ್ರ: ಸತೀಶ್, ಕಾರ್ತಿಕ್ ಸ್ಟುಡಿಯೋ, ಬಿ.ಸಿ.ರೋಡ್
![ಚಿತ್ರ: ಕಿಶೋರ್ ಪೆರಾಜೆ, ನಮ್ಮ ಸ್ಟುಡಿಯೋ, ಬಿ.ಸಿ.ರೋಡ್](https://i0.wp.com/bantwalnews.com/wp-content/uploads/2016/12/ಸರ್ಕಸ್-8.jpg?resize=640%2C427)
ಚಿತ್ರ: ಕಿಶೋರ್ ಪೆರಾಜೆ, ನಮ್ಮ ಸ್ಟುಡಿಯೋ, ಬಿ.ಸಿ.ರೋಡ್
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಇನ್ನು ನಲ್ವತ್ತು ದಿನ ಬಿ.ಸಿ.ರೋಡಿನಲ್ಲಿ ಗ್ರೇಟ್ ಪ್ರಭಾತ್ ಸರ್ಕಸ್"