ಗವನ್ಗಾರ್ ಕುಟುಂಬ ಹೊಸ ಆಡಳಿತ ಮಂಡಳಿ ಪ್ರಥಮ ಸಭೆ

 

ಕನ್ಯಾನ: ಗವನ್ಗಾರ್ ಕುಟುಂಬದ ಧಾರ್ಮಿಕ ಅನುಷ್ಠಾನಕ್ಕೆ ಅಭಿವೃದ್ಧಿ ಸಾಧನ ಪ್ರತಿಷ್ಠಾನ (ರಿ) ಬುಳೇರಿಕಟ್ಟೆ ಪುತ್ತೂರು ಕುಟುಂಬದ 2024 ನಂತರದ ಅವಧಿಯ ಹೊಸ ಆಡಳಿತ ಮಂಡಳಿಯ ಪ್ರಥಮ ಸಭೆ ಯ ಮೇ 5ರಂದು ಬುಳೇರೀಕಟ್ಟೆಯ ಕುಟುಂಬದ ತರವಾಡು ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಡಿ. ಜಯ ರಾಮ ನಾಯ್ಕ ಅವರು ದಾನಪತ್ರ ರೂಪದಲ್ಲಿ ಕೊಡುವ 20 ಸೆಂಟ್ಸ್ ಹಾಗೂ 10 ಸೆಂಟ್ಸ್ ಕ್ರಯ ಪತ್ರ ಜಾಗವನ್ನು ಕುಟುಂಬದ ಹೆಸರಿಗೆ ರಿಜಿಸ್ಟ್ರಾರ್ ಮಾಡಿಕೊಳ್ಳುವ ಬಗ್ಗೆ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.‌ಸಭೆಯಲ್ಲಿ ಅಧ್ಯಕ್ಷರಾದ ಶಿವಣ್ಣ ನಾಯ್ಕ್ ಆನೆಕಲ್ಲು. ಉಪಾಧ್ಯಕ್ಷರಾಗಿ ಆನಂದ ನಾಯ್ಕ್.ಪಜೀರ್. ಸೀತಾರಾಮ ನಾಯ್ಕ್.ಕೆಮ್ಮಾಯಿ. ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೊಕ್ಕಡ. ಜೊತೆ ಕಾರ್ಯದರ್ಶಿ ಲಕ್ಷ್ಮಣ್ ನಾಯ್ಕ್ ಬೊಳ್ವಾರ್. ಕೋಶಾಧಿಕಾರಿ ಗೋಪಾಲಕೃಷ್ಣ ಪಡೀಲ್. ಸಂಘಟನಾ ಕಾರ್ಯದರ್ಶಿ ಮಾಧವ ಪಡೀಲ್. ಹಾಗೂ ಸದಸ್ಯರಾಗಿ ಬಾಲಕೃಷ್ಣ ಪಡೀಲ್, ವಿಶ್ವನಾಥ ಸೂತ್ರಬೆಟ್ಟು, ಭಾಸ್ಕರ್ ನಾಯ್ಕ್ ಕಬಕ, ಜೀವನ್ ಪೆರ್ಲ, ಗಂಗಾಧರ ಕನ್ಯಾನ , ವಿನೋದ್ ಕನ್ಯಾನ, ಸುಂದರ ಮೊಟ್ಟೆತಡ್ಕ, ಶಕುಂತಲಾ ಪುರುಷರಕಟ್ಟೆ, ಸುಮತಿ ಚಂದಪ್ಪ, ಅಮಿತಾ ಲಕ್ಷ್ಮಣ್, ಸದಾನಂದ ಬುಲೇರಿಕಟ್ಟೆ , ರೇಷ್ಮ ಬುಲೇರಿಕಟ್ಟೆ, ನಿತೀಶ್ ಪಡೀಲ್. ಶ್ರೀಕೃಷ್ಣ ನಾಯ್ಕ್ ಕೋಡಿಂಬಾಳ, ಸೀನ ನಾಯ್ಕ್ ಪಡೀಲ್ , ಮನೋಜ್ ಕಾಸರಗೋಡು, ನಳಿನಾಕ್ಷಿ ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.

ವರದಿ: ಗಂಗಾಧರ್ ಕನ್ಯಾನ

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಗವನ್ಗಾರ್ ಕುಟುಂಬ ಹೊಸ ಆಡಳಿತ ಮಂಡಳಿ ಪ್ರಥಮ ಸಭೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*