ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.ಬಿ ಸಿ ಟ್ರಸ್ಟ್ ಬಿಸಿರೋಡ್ ವಲಯದ ಮಂಡಾಡಿ ಕಾರ್ಯಕ್ಷೇತ್ರದ ಸರಸ್ವತಿ ವಾತ್ಸಲ್ಯ ಸಂಘದ ಸದಸ್ಯೆ ರಾಧಾ ಪಾರ್ಶ್ವಾವಾಯು ಸಮಸ್ಯೆಯಿಂದ ನಡೆದಾಡಲು ಸಾಧ್ಯವಾಗದೆ ಇರುವ ಸ್ಥಿತಿಯ ಹಿನ್ನೆಲೆ ಕ್ಷೇತ್ರ ದಿಂದ ನೀಡಲಾದ 10 ಸಾವಿರ ರೂ ಮೊತ್ತದ ಚಕ್ ಅನ್ನು ಮಂಡಾಡಿ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮಿ ವಿತರಣೆ ಮಾಡಿದರು.ಈ ಸಂದರ್ಭ ಬಿ.ಸಿ.ರೋಡ್ ವಲಯದ ಮೇಲ್ವಿಚಾರಕಿ ವೇದಾವತಿ, ಸೇವಾಪ್ರತಿನಿಧಿ ಆಶಾಲತಾ, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಧರ್ಮಸ್ಥಳ ಯೋಜನೆಯಿಂದ ಚೆಕ್ ವಿತರಣೆ"