ಜಾಹೀರಾತು
ಜಾಹೀರಾತು
ಬಂಟ್ವಾಳದಲ್ಲಿ ಭಾನುವಾರ ಬೆಳಗ್ಗೆ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶ್ವರೂಪದರ್ಶನ. ಬೆಳಕಿನ ಚಿತ್ತಾರದೊಂದಿಗೆ ಶ್ರೀದೇವಸ್ಥಾನದ ಸೊಬಗು. ಇದರೊಂದಿಗೆ ವಿಶ್ವಕಪ್ ನಲ್ಲಿ ಭಾರತ ಗೆಲ್ಲಲಿ ಎಂದು ಶುಭ ಹಾರೈಸಲು ಬೆಳಕಿನ ಚಿತ್ತಾರ.. ಹೂವಿನ ಎಸಳಲ್ಲಿ ತ್ರಿವರ್ಣ, ಹಾಗೂ ಆಲ್ ದಿ ಬೆಸ್ಟ್ ಬರೆದು ದೀಪಾಲಂಕಾರ ಗಮನ ಸೆಳೆಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ALL THE BEST INDIA – ಹೂವಿನ ಎಸಳಲ್ಲಿ ಬರೆದು ದೀಪಾಲಂಕಾರ – ಬಂಟ್ವಾಳ ವಿಶ್ವರೂಪದರ್ಶನದಲ್ಲಿ ಭಾರತ ಗೆಲುವಿಗೆ ಹಾರೈಕೆ"