ಸಂಭ್ರಮ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ: ಆಗಸ್ಟ್ 7ರಿಂದ 15ರವರೆಗೆ ವಿಶೇಷ ಆಫರ್ ಗಳ ಮಾರಾಟ

ಜಾಹೀರಾತು

ಕಲ್ಲಡ್ಕ, ಬಿ.ಸಿ ರೋಡ್ , ಮಾಣಿಯಲ್ಲಿ ಮಳಿಗೆಗಳನ್ನು ಹೊಂದಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ನಲ್ಲಿ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 7ರಿಂದ 15ರವರೆಗೆ ವಿಶೇಷ ಆಫರ್ ಗಳ ಮಾರಾಟ ಇರಲಿದೆ ಎಂದು ಮಾಲೀಕರಾದ ಗಿರೀಶ್ ನೆಟ್ಲ ತಿಳಿಸಿದ್ದಾರೆ.


ಈ ಸಂದರ್ಭ ವಿಶೇಷ ಆಫರ್ ಗಳಿವೆ. ಖರೀದಿಗೆ ಗಿಫ್ಟ್ ಗ್ಯಾರಂಟಿ. ಮಹಿಳೆಯರಿಗೆ JACKPOT ಗೆಲ್ಲುವ ಅವಕಾಶ. ಶಾಪಿಂಗ್ ಮಾಡಿ ಒಂದು ಟೂರ್ ಪ್ಯಾಕೇಜ್ ಅನ್ನೇ ಪಡೆಯಬಹುದು. ಸ್ಪಾಟ್ ನಲ್ಲೇ ಇ.ಎಂ.ಐ. ಸಾಲ ಸೌಲಭ್ಯವೂ ದೊರಕುತ್ತದೆ. ಅಲ್ಲದೆ, ಆಕರ್ಷಕ ಉಡುಗೊರೆಗಳು ಸಿದ್ಧವಾಗಿದೆ. ENTER & WIN ಎಂಬ ಆಫರ್ ಇದ್ದು, ಇಲ್ಲಿ ನೀವು ಶಾಪ್ ಮಾಡದೆಯೇ ಬೋನಸ್ ಪಡೆಯುವ ಅವಕಾಶವಿದೆ. ಮಳಿಗೆಗಳಿಗೆ ಭೇಟಿ ನೀಡಿ, ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಎಂದು ಸಂಭ್ರಮ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗಿರೀಶ್ ನೆಟ್ಲ ತಿಳಿಸಿದ್ದಾರೆ. ವಿಶೇಷ ಆಫರ್, ಖರೀದಿ ಸಂದರ್ಭ ಗಿಫ್ಟ್ ಅಲ್ಲದೆ, ಅಚ್ಚರಿಯ ಕೊಡುಗೆಗಳು ಇರಲಿವೆ ಎಂದವರು ತಿಳಿಸಿದ್ದು, ಗ್ರಾಹಕರಿಗೆ ಹೊರೆಯಾಗದ ದರದಲ್ಲಿ ಎಲೆಕ್ಟ್ರಾನಿಕ್, ಫರ್ನೀಚರ್ ಉಪಕರಣಗಳಲ್ಲದೆ ಇನ್ನಿತರ ಗೃಹೋಪಯೋಗಿ ಉತ್ಪನ್ನಗಳು ಸಾಮಗ್ರಿಗಳು ಇಲ್ಲಿ ಲಭ್ಯವಿದ್ದು, ಒಂಬತ್ತು ದಿನಗಳ ಕಾಲ ಈ ವಿಶೇಷ ಮಾರಾಟ ಇರಲಿದೆ ಎಂದವರು ತಿಳಿಸಿದ್ದಾರೆ.
ಸಂಭ್ರಮ ಎಲೆಕ್ಟ್ರಾನಿಕ್ಸ್ ಕಲ್ಲಡ್ಕ ಆನಿವರ್ಸರಿ ಸೇಲ್ಸ್ ನ ಉದ್ಘಾಟನೆ ಆಗಸ್ಟ್ 7ರಂದು ನಡೆಯಲಿದೆ. ಅಶೋಕ್ ಜೈನ್ (ಶೀತಲ್ ಎಂಟರ್ಪ್ರೈಸಸ್ ಮಂಗಳೂರು ) ಪ್ರೆಸ್ಟೀಜ್,ಉಷಾ, ಫಿಲಿಪ್ಸ್, ಇದರ ಅಧಿಕೃತ ವಿತರಕರು ಉದ್ಘಾಟನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ತಿರುಮಲೇಶ್ವರ ಭಟ್ (ಮಾಲಕರು ಚೈತನ್ಯ ಸಂಕೀರ್ಣ ಕಲ್ಲಡ್ಕ ) ಭಾಗವಹಿಸಲಿದ್ದಾರೆ.
ಸಂಭ್ರಮ ಎಲೆಕ್ಟ್ರಾನಿಕ್ಸ್ ಮಾಣಿ ಆನಿವರ್ಸರಿ ಸೇಲ್ಸ್ ನ ಉದ್ಘಾಟಕರು ಬಸೀರ್ ಬಜಪೆ (ಎಲ್. ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಂಗಳೂರು, ಉಡುಪಿ ವಿತರಕರು) ಅತಿಥಿ ಡಾ. ಶ್ರೀನಾಥ್ ಆಳ್ವ (ಮಾಲಕರು ಪದ್ಮ ಮಾಲ್ ಮಾಣಿ ) ಸಂಭ್ರಮ ಎಲೆಕ್ಟ್ರಾನಿಕ್ಸ್ ಬಿ.ಸಿ.ರೋಡ್. ಆನಿವರ್ಸರಿ ಸೇಲ್ಸ್ ನ ಉದ್ಘಾಟಕರು: ನೈತಿಕ್ (ಪಾನಸೋನಿಕ್ ಏಲೆಕ್ಟ್ರಾನಿಕ್ & SAMSUNG ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಂಗಳೂರು, ಉಡುಪಿ ವಿತರಕರು) ಅತಿಥಿಯಾಗಿ ಎ. ಬಿ ಶೆಟ್ಟಿ (ಮಾಲಕರು ಗುರುದೇವ್ ಆಟೋ ವರ್ಕ್ ಬಿ. ಸಿ ರೋಡ್ )

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸಂಭ್ರಮ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ: ಆಗಸ್ಟ್ 7ರಿಂದ 15ರವರೆಗೆ ವಿಶೇಷ ಆಫರ್ ಗಳ ಮಾರಾಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*